Vinay Rajkumar: ಇನೇನು ಕೆಲವೇ ದಿನಗಳಲ್ಲಿ ವಿನಯ್ ರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ಪೆಪೆ ಸಿನಿಮಾ ಗ್ರ್ಯಾಂಡ್ ಆಗಿ ರಿಲೀಸ್ ಆಗಲಿದೆ. ಆಗಸ್ಟ್ 30ರಂದು ಸಿನಿಮಾ ಬಿಡುಗಡೆಗೆ ದಿನಾಂಕ ಫಿಕ್ಸ್‌ ಆಗಿದ್ದು, ಟ್ರೈಲರ್ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಮನೆಯ ಸುತ್ತಮುತ್ತ ಈ ಹೂವಿನ ಗಿಡವನ್ನು ಎಂದಿಗೂ ಬೆಳೆಸಬೇಡಿ... ಅದರ ಪರಿಮಳಕ್ಕೆ ಹಾವುಗಳು ಬರುತ್ತೆ!


ಈ ಸಂದರ್ಭದಲ್ಲಿ ದೊಡ್ಮನೆ ಕುಡಿ ನಟ ವಿನಯ್ ರಾಜ್ ಕುಮಾರ್ ಅವರು ಮೈಸೂರಿನ ಚಾಮುಂಡಿ ಬೆಟ್ಟವನ್ನ ಬರಿಗಾಲಿನಲ್ಲಿ ಏರಿ ಚಾಮುಂಡೇಶ್ವರಿ ದರ್ಶನ ಪಡೆದಿದ್ದಾರೆ. ಪವರ್ ಸ್ಟಾರ್ ಡಾ. ಪುನೀತ್ ರಾಜ್ʼಕುಮಾರ್ ಅವರು ಇದ್ದಾಗ ಬೆಳಂ ಬೆಳಗ್ಗೆ ಸದ್ದಿಲ್ಲದೆ ಬರಿಗಾಲಿನಲ್ಲಿ ಚಾಮುಂಡಿ ಬೆಟ್ಟವನ್ನ ಏರಿ ನಾಡದೇವತೆಯ ದರ್ಶನ ಮಾಡುತ್ತಿದ್ದರು. ಅದರಂತೆ ವಿನಯ್ ರಾಜ್ ಕುಮಾರ್ ಕೂಡ ಆಗಾಗ ಮೈಸೂರಿಗೆ ಭೇಟಿ ಕೊಡುತ್ತಿರುತ್ತಾರೆ.


ಇದನ್ನೂ ಓದಿ:  ಸೀಲಿಂಗ್‌ ಫ್ಯಾನ್ ತುಂಬಾ ಸ್ಲೋ ಆಗಿದ್ಯಾ? ಜಸ್ಟ್‌ 5 ರೂ. ಬೆಲೆಯ ಈ ವಸ್ತುವಿನಿಂದ ಕ್ಲೀನ್​ ಮಾಡಿ...


ಪೆಪೆ ಹೀರೋಗೆ ಮೈಸೂರು ಅಂದ್ರೆ ಫೇವರೆಟ್ ಪ್ಲೇಸ್. ಅಂದಹಾಗೆ ಇಂದು ಬೆಳಗ್ಗೆ ಚಾಮುಂಡಿ ಬೆಟ್ಟವನ್ನ ಬರಿಗಾಲಿನಲ್ಲಿ ಹತ್ತಿದ ವಿನಯ್‌ʼಗೆ ಬೆಟ್ಟಕ್ಕೆ ಬರುವ ಭಕ್ತಾದಿಗಳು ಹಾಗೂ ದೊಡ್ಮನೆ ಅಭಿಮಾನಿಗಳು ಸಾಥ್ ನೀಡಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews