ರಾಯ್‌ಪುರ: ನಾಲ್ಕು ವರ್ಷಗಳ ಹಿಂದೆ ಬಂಧನಕ್ಕೊಳಗಾಗಿದ್ದ 3 ಆಮೆಗಳನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. 


COMMERCIAL BREAK
SCROLL TO CONTINUE READING

ವಾಸ್ತವವಾಗಿ, ನಾಲ್ಕು ವರ್ಷಗಳ ಹಿಂದೆ, ಈ ಆಮೆಗಳನ್ನು ಮಾಟಮಂತ್ರಕ್ಕಾಗಿ ಬಳಸುತ್ತಿದ್ದ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಅಂದಿನಿಂದ, ಈ ಆಮೆಗಳು ಕೂಡ ಪೊಲೀಸ್ ವಶದಲ್ಲಿದ್ದವು. 


ಬಂಧಿಸಲ್ಪಟ್ಟಿರುವ 3 ಆಮೆಗಳನ್ನುಪೊಲೀಸ್ ಕಸ್ಟಡಿಯಿಂದ ಬಿಡುಗಡೆ ಮಾಡುವಂತೆ ಛತ್ತೀಸ್‌ಗಢದ ರಾಜನಂದಗಾಂವ್ ಜಿಲ್ಲಾ ನ್ಯಾಯಾಲಯ ಆದೇಶಿಸಿದೆ. 



ನ್ಯಾಯಾಲಯವು ಆಮೆಗಳನ್ನು ಬಿಡುಗಡೆ ಮಾಡಲು ಆದೇಶಿಸಿದ ನಂತರ, ವನ್ಯಜೀವಿ ಇಲಾಖೆ ಮತ್ತು ಪೊಲೀಸರು ಆ ಆಮೆಗಳನ್ನು ಶಿವನಾಥ್ ನದಿಗೆ ಬಿಡಲಾಗಿದೆ.