ಹರಿದ್ವಾರ: ಉತ್ತರಾಖಂಡ್ ದ ಹರಿದ್ವಾರದಲ್ಲಿನ ಎಲ್ಲಾ ಶೈಕ್ಷಣಿಕ ಸಂಸ್ಥೆಗಳೆರಡೂ ಏಪ್ರಿಲ್ 9 ರಿಂದ 15 ರವರೆಗೆ ಮುಚ್ಚಲ್ಪಡುತ್ತದೆ.ಕೊರೊನಾ ಪ್ರಕರಣಗಳ ಹೆಚ್ಚಳದ ಹಿನ್ನಲೆಯಲ್ಲಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಏಪ್ರಿಲ್ 12 ಮತ್ತು 14 ರಂದು 'ಶಾಹಿ ಸ್ನ್ಯಾನ್' ಗಾಗಿ ನಗರವು ಹೆಚ್ಚಿನ ಸಂಖ್ಯೆಯ ಭಕ್ತರನ್ನು ನಿರೀಕ್ಷಿಸಲಾಗಿದೆ.ಈ ಹಿನ್ನಲೆಯಲ್ಲಿ ಮುನ್ನಚ್ಚೆರಿಕೆ ಕ್ರಮವಾಗಿ ಎಲ್ಲಾ ಶಾಲೆಗಳು ಮುಚ್ಚಲ್ಪಟ್ಟಿರುತ್ತವೆ.


ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳ ಹೆಚ್ಚಳ ಆತಂಕಕಾರಿ ಎಂದ ಕೇಂದ್ರ...!


ಮಂಗಳವಾರ, ಉತ್ತರಾಖಂಡ್ 791 ಹೊಸ COVID-19 ಸಕಾರಾತ್ಮಕ ಪ್ರಕರಣಗಳು ವರದಿಯಾಗಿವೆ.ಅದರಲ್ಲಿ 303 ಪ್ರಕರಣಗಳು ಡೆಹ್ರಾಡೂನ್ ಮತ್ತು 185 ಪ್ರಕರಣಗಳು ಹರಿದ್ವಾರದಲ್ಲಿ ವರದಿಯಾಗುವ ಮೂಲಕ ಒಟ್ಟು ಸಂಖ್ಯೆ 1,03,602 ಕ್ಕೆ ತಲುಪಿದೆ.


ಇದನ್ನೂ ಓದಿ: Night Party Prohibition: ರಾಜ್ಯದಲ್ಲಿ ಮತ್ತೆ ಕೊರೊನಾ ಉಲ್ಬಣ: ನೈಟ್ ಪಾರ್ಟಿ ನಿಷೇಧ!


ಆದರೂ,ಆರೋಗ್ಯ ಸಚಿವಾಲಯವು ಹರಿದ್ವಾರದಲ್ಲಿ ಕುಂಭ ಮೇಳವನ್ನು ಅಕಾಲಿಕವಾಗಿ ಸ್ಥಗಿತಗೊಳಿಸುವ ಯಾವುದೇ ಯೋಜನೆಗಳಿಲ್ಲ ಮತ್ತು ಪ್ರಮಾಣಿತ ಆಪರೇಟಿಂಗ್ ಕಾರ್ಯವಿಧಾನಗಳು (SOOPS) ಅನ್ನು ಅಲ್ಲಿ ಅನುಸರಿಸಲಾಗುತ್ತದೆ ಎಂದು ಹೇಳಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.