ನವದೆಹಲಿ: ಇಂದು ಯೋಗ ಗುರು ಬಾಬಾ ರಾಮದೇವ್ ಪತಂಜಲಿ ಉತ್ಪನ್ನಗಳ ಬಿಡುಗಡೆ ಪ್ರಯುಕ್ತ ಹಸುವಿನ ಹಾಲು ಕರೆದಿದ್ದಾರೆ.ಈಗ ಸಾಮಾಜಿಕ ಮಿಡಿಯಾದಲ್ಲಿ ಈಗ ಈ ವೀಡಿಯೋ ವೈರಲ್ ಆಗಿದೆ.



COMMERCIAL BREAK
SCROLL TO CONTINUE READING

ಹರಿದ್ವಾರ ಮೂಲದ ಪತಂಜಲಿ ಇಂದು ಡೈರಿ ಉತ್ಪನ್ನಗಳನ್ನು ಬಿಡುಗಡೆ ಮಾಡಿತು.ಆ ಮೂಲಕ ಈಗ ಪತಂಜಲಿ 2020ರ ವೇಳೆಗೆ ದೇಶಾದ್ಯಂತ 56 ಸಾವಿರ ಚಿಲ್ಲರೆ ಮಾರಾಟಗಾರ ಮೂಲಕ 1000 ಸಾವಿರ ಕೋಟಿ ಆಧಾಯವನ್ನು ಗಳಿಸುವ ಯೋಜನೆಯನ್ನು ಹೊಂದಿದೆ.