ಕೋಲ್ಕತ್ತಾ: ಬೆಂಗಳೂರಿನಲ್ಲಿ ಸ್ಟ್ಯಾಂಡ್-ಅಪ್ ಕಾಮಿಡಿಯನ್ ವೀರ್ ದಾಸ್ ಅವರ ಪ್ರದರ್ಶನವನ್ನು ಹಿಂದೂ ಬಲಪಂಥೀಯ ಗುಂಪುಗಳ ಪ್ರತಿಭಟನೆಯ ನಂತರ ಕೊನೆಯ ಕ್ಷಣದಲ್ಲಿ ರದ್ದುಗೊಳಿಸಲಾಯಿತು. ಇದಾದ ನಂತರ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಡೆರೆಕ್ ಒ'ಬ್ರೇನ್ ಅವರು ವೀರ್ ದಾಸ್ ಅವರನ್ನು ಕೋಲ್ಕತ್ತಾಕ್ಕೆ ಆಹ್ವಾನಿಸಿದ್ದಾರೆ.


COMMERCIAL BREAK
SCROLL TO CONTINUE READING

ಗುರುವಾರದಂದು ನಡೆಯಲಿರುವ ಈ ಕಾರ್ಯಕ್ರಮವು ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.


ಇದನ್ನೂ ಓದಿ : Side Effects Of Earbuds: ಇಯರ್‌ ಬಡ್‌ನಿಂದ ಕಿವಿ ಸ್ವಚ್ಛಗೊಳಿಸುವ ಮುನ್ನ ಎಚ್ಚರ!


Weight Loss Tips: ಪಪ್ಪಾಯಿಯನ್ನು ಈ ರೀತಿ ಸೇವಿಸಿದ್ರೆ ಕೇವಲ 7 ದಿನಗಳಲ್ಲಿ ಇಳಿಯುತ್ತೆ ತೂಕ!


ವೀರ್ ದಾಸ್ ಅವರ ಷೋ ಗೂ ಮುನ್ನ ಮುನಾವರ್ ಫರುಕಿಯ ಎರಡು ಪ್ರದರ್ಶನಗಳನ್ನು ನವೆಂಬರ್ 2021 ಮತ್ತು ಈ ವರ್ಷದ ಆಗಸ್ಟ್‌ನಲ್ಲಿ ರದ್ದುಗೊಳಿಸಲಾಗಿದೆ.ಡಿಸೆಂಬರ್ 2021 ರಲ್ಲಿ,ಕುನಾಲ್ ಕಮ್ರಾ ಅವರ ಬಹು ಪ್ರದರ್ಶನಗಳನ್ನು ಸಹ ರದ್ದುಗೋಳಿಸಲಾಯಿತು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.


 


 


.