ನವದೆಹಲಿ: ಇತ್ತೀಚಿಗೆ ಪುಲ್ವಾಮಾ ಉಗ್ರರ ದಾಳಿಯಲ್ಲಿ ಮೃತಪಟ್ಟ ಬಿಹಾರದ ಇಬ್ಬರು ಹುತಾತ್ಮ ಸೈನಿಕರಲ್ಲಿ ಒಂದು ಕುಟುಂಬವನ್ನು ದತ್ತು ತಗೆದುಕೊಳ್ಳುವ ನಿರ್ಧಾರವನ್ನು ಶೆಖ್ಪುರಾದ ಜಿಲ್ಲಾಧಿಕಾರಿ ಇನಾಯತ್ ಖಾನ್ ತೆಗೆದುಕೊಂಡಿದ್ದಾರೆ. 


COMMERCIAL BREAK
SCROLL TO CONTINUE READING

ಉಗ್ರರ ದಾಳಿಗೆ ಮೃತಪಟ್ಟ 40 ಸೈನಿಕರಲ್ಲಿ ಬಿಹಾರದ ಸಂಜಯ್ ಕುಮಾರ್ ಸಿನ್ಹಾ ಮತ್ತು ರತನ್ ಕುಮಾರ್ ಠಾಕೂರ್ ಕೂಡ ಹುತಾತ್ಮರಾಗಿದ್ದರು.ಈಗ ವ್ಯಯಕ್ತಿಕವಾಗಿ ಈ ಇಬ್ಬರಲ್ಲಿ ಒಂದು ಕುಟುಂಬವನ್ನು ದತ್ತು ತಗೆದುಕೊಳ್ಳುವುದಕ್ಕೆ ನಿರ್ಧರಿಸಿದ್ದಾರೆ. 


Bharat Ke Veer website ಮತ್ತು National Defence Fund  ಮೂಲಕವೂ ನೀವು ಧನ ಸಹಾಯವನ್ನು ನೀಡಬಹುದು.