ನವದೆಹಲಿ: ದೇಶಾದ್ಯಂತ ಕಳೆದ ಕೆಲವು ವಾರಗಳಲ್ಲಿ ಕರೋನವೈರಸ್ ಪ್ರಕರಣಗಳು ಭಾರಿ ಏರಿಕೆಯ ಮಧ್ಯೆ, ಭಾರತೀಯ ರೈಲ್ವೆ ಗುರುವಾರ (ಮೇ 6) ಮೇ 29 ರಿಂದ ಕನಿಷ್ಠ 29 ರೈಲುಗಳ ಸೇವೆಗಳನ್ನು ಮುಂದಿನ ಆದೇಶದವರೆಗೆ ಸ್ಥಗಿತಗೊಳಿಸುವುದಾಗಿ ಪ್ರಕಟಿಸಿದೆ.


COMMERCIAL BREAK
SCROLL TO CONTINUE READING

ಈಗ ಅಮಾನತುಗೊಳ್ಳಲಿರುವ 29 ವಿಶೇಷ ರೈಲುಗಳಲ್ಲಿ ಶತಾಬ್ದಿ ಎಕ್ಸ್‌ಪ್ರೆಸ್, ರಾಜಧಾನಿ ಎಕ್ಸ್‌ಪ್ರೆಸ್, ಡುರಾಂಟೊ ಸೇರಿವೆ.ವರದಿಗಳ ಪ್ರಕಾರ, COVID-19 ಪ್ರಕರಣಗಳಲ್ಲಿ ಹೆಚ್ಚಳ ಹಾಗೂ  ಕಡಿಮೆ ಪ್ರಯಾಣಿಕರಿಂದಾಗಿ ವಿಶೇಷ ರೈಲುಗಳನ್ನು ರದ್ದುಗೊಳಿಸಲು ರೈಲ್ವೆ ನಿರ್ಧರಿಸಿದೆ.


ಕಲ್ಕಾ ಎಕ್ಸ್‌ಪ್ರೆಸ್, ಅಮೃತಸರ ಎಕ್ಸ್‌ಪ್ರೆಸ್, ಡೆಹ್ರಾಡೂನ್ ಎಕ್ಸ್‌ಪ್ರೆಸ್, ಚಂಡೀಗಡ ಎಕ್ಸ್‌ಪ್ರೆಸ್, ಕಠ್ಗೊಡಂ ಎಕ್ಸ್‌ಪ್ರೆಸ್ ಸಹ ರೈಲ್ವೆ ಮೇ 29 ರಿಂದ ಅಮಾನತುಗೊಳಿಸಲಾಗಿದೆ.


ಇದನ್ನೂ ಓದಿ : Oxygen ಕೊರತೆಯಿಂದಾಗಿ ಭಯಪಡಬೇಡಿ, ಸರ್ಕಾರ ನಿಮ್ಮ ಮನೆ ಬಾಗಿಲಿಗೆ ಸಿಲಿಂಡರ್‌ ತಲುಪಿಸಲಿದೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.