ನವದೆಹಲಿ: ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಲೇ ಚರ್ಚೆಯಾಗುವ ಮಣಿಶಂಕರ್ ಅಯ್ಯರ್ ಈಗ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. 'ಮುಸ್ಲಿಮರನ್ನು ನಾಯಿಮರಿಗಳಿಗೆ ಹೋಲಿಸುವಾತ ಪ್ರಧಾನಿ ಆದಾನೆಂದು ಭಾವಿಸಿರಲಿಲ್ಲ' ಎಂದು ಮಣಿಶಂಕರ್ ಅಯ್ಯರ್ ಹೇಳಿದ್ದಾರೆ.


ಪ್ರಧಾನಿ ಮೋದಿ ವಿರುದ್ಧ ಮಣಿ ಶಂಕರ್ ಅಯ್ಯರ್ ನೀಡಿರುವ 5 ವಿವಾದಾತ್ಮ ಹೇಳಿಕೆಗಳು