ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಸಂಸದೀಯ ಸಮಿತಿ ರಚನೆಯಾಗಿದ್ದು, ರಾಜ್ಯ ಸಭೆಯ ಬಿಜೆಪಿ ಉಪನಾಯಕನಾಗಿ ಕೇಂದ್ರ ಸಚಿವ ಪೀಯುಷ್ ಗೋಯಲ್ ಅವರನ್ನು ನೇಮಕ ಮಾಡಲಾಗಿದೆ. ಗೋಯಲ್ ಅವರು ಪ್ರಸ್ತುತ ಮಹಾರಾಷ್ಟ್ರದ ರಾಜ್ಯಸಭಾ ಸದಸ್ಯರಾಗಿದ್ದು, ಕೇಂದ್ರ ಸಚಿವರಾಗುವುದಕ್ಕೂ ಮುನ್ನ ಬಿಜೆಪಿ ರಾಷ್ಟ್ರೀಯ ಖಂಜಾಚಿಯಾಗಿದ್ದರು.



COMMERCIAL BREAK
SCROLL TO CONTINUE READING

ಉಳಿದಂತೆ ರಾಜ್ಯಸಭೆ ನಾಯಕನಾಗಿ ತವಾರ್ ಚಂದ್ ಗೆಹ್ಲೋಟ್ ಮತ್ತು ಲೋಕಸಭೆ ಉಪ ನಾಯಕನಾಗಿ ಕೇಂದ್ರ ಸಚಿವ ರಾಜನಾಥ್ ಸಿಂಗ್ ನೇಮಕವಾಗಿದ್ದಾರೆ.