ನವದೆಹಲಿ: ದೇಶದಲ್ಲಿ ಪ್ರಜಾಪ್ರಭುತ್ವದ ಪ್ರಮುಖ ಯುದ್ಧಗಳಲ್ಲಿ ಒಂದು ಪಶ್ಚಿಮ ಬಂಗಾಳದಲ್ಲಿ ನಡೆಯಲಿದೆ ಎಂದು ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಶನಿವಾರ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಮಾರ್ಚ್ 27 ರಿಂದ ಪ್ರಾರಂಭವಾಗುವ ವಿಧಾನಸಭಾ ಚುನಾವಣೆಯನ್ನು ಉಲ್ಲೇಖಿಸಿ.ಅವರು ತೃಣಮೂಲದ ಮುಖ್ಯ ಘೋಷಣೆಯಾದ "ಬಂಗಾಳವು ತನ್ನ ಮಗಳನ್ನು ಬಯಸಿದೆ' ಎಂದು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.


ಇದನ್ನೂ ಓದಿ: ಪ.ಬಂಗಾಳ ಗೆಲುವಿಗೆ 'ಬಾಂಗ್ಲರ್ ಗೋರ್ಬೊ ಮಮತಾ' ತಂತ್ರ ಹೆಣೆದ ಪ್ರಶಾಂತ್ ಕಿಶೋರ್...!


ಇದೇ ವೇಳೆ ಅವರು ಡಿಸೆಂಬರ್ನಲ್ಲಿ ಅವರು ಬಿಜೆಪಿಗೆ ಹಾಕಿದ ಸವಾಲನ್ನು ಪುನರುಚ್ಚರಿಸಿದರು ವಿರೋಧ ಪಕ್ಷವು ಎರಡು ಅಂಕೆಗಳನ್ನು ದಾಟಿದರೆ ಅವರು ಈ ಜಾಗವನ್ನು ತೊರೆಯುತ್ತಾರೆ"ಎಂದು ಸವಾಲು ಹಾಕಿದ್ದಾರೆ. ಕಿಶೋರ್ (Prashant Kishor) ಅವರ ಕಂಪನಿ  I-PAC ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಬಿಜೆಪಿಯನ್ನು ತಡೆಯುವ ಪ್ರಯತ್ನದಲ್ಲಿ ಸಹಾಯ ಮಾಡುತ್ತಿದೆ.


COVID-19 in India: ದೇಶದಲ್ಲಿ ಅಪಾಯಕಾರಿ ಕರೋನಾ ತರಂಗ, ಈ ರಾಜ್ಯಗಳಲ್ಲಿ Lockdown?


ಪಶ್ಚಿಮ ಬಂಗಾಳ ಚುನಾವಣೆ ಮಾರ್ಚ್ 27 ರಿಂದ ಏಪ್ರಿಲ್ 29 ರವರೆಗೆ ಎಂಟು ಹಂತಗಳಲ್ಲಿ ನಡೆಯಲಿದೆ ಎಂದು ಚುನಾವಣಾ ಆಯೋಗ ಶುಕ್ರವಾರ ಪ್ರಕಟಿಸಿದ್ದು, ಫಲಿತಾಂಶಗಳನ್ನು ಮೇ 2 ರಂದು ಘೋಷಿಸಲಾಗುವುದು.ಎಂಟು ದಿನಗಳ ಮತದಾನ ಮಾರ್ಚ್ 27, ಏಪ್ರಿಲ್ 1, ಏಪ್ರಿಲ್ 6, ಏಪ್ರಿಲ್ 10, ಏಪ್ರಿಲ್ 17, ಏಪ್ರಿಲ್ 22, ಏಪ್ರಿಲ್ 26 ಮತ್ತು ಏಪ್ರಿಲ್ 29 ರಂದು ನಡೆಯಲಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.