ಏಪ್ರಿಲ್ 4, 2024 ರಂದು ಭಾರತದ ಅಧ್ಯಕ್ಷರಾದ ದ್ರೌಪದಿ ಮುರ್ಮು ಬಾಂಬೆಯಲ್ಲಿ  ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ  ಕ್ಯಾನ್ಸರ್‌ಗಾಗಿ ಭಾರತದ ಮೊದಲ ಸ್ವದೇಶಿ ವಂಶವಾಹಿ ಚಿಕಿತ್ಸೆಯನ್ನು  ಪ್ರಾರಂಭವಾಗಿದೆ ತಿಳಿಸಿದರು. 


COMMERCIAL BREAK
SCROLL TO CONTINUE READING

ಇದನ್ನು ಓದಿ : Chaturgrahi Yog: 500 ವರ್ಷಗಳ ಬಳಿಕ ಸೂರ್ಯಗ್ರಹಣದ ದಿನ ಅಪರೂಪದ ಚತುರ್ಗ್ರಹಿ ಯೋಗ, ನಾಲ್ಕು ರಾಶಿಗಳ ಜನರಿಗೆ ಬಂಪರ್ ಲಾಭ!


ಮೊದಲ ಜೀನ್ ಥೆರಪಿಯನ್ನು ಪ್ರಾರಂಭಿಸಿರುವುದು ಕ್ಯಾನ್ಸರ್ ವಿರುದ್ಧದ ಭಾರತದ  ಪ್ರಮುಖ ಪ್ರಗತಿಯಾಗಿದೆ ಎಂದು ಹೇಳಿದರು. "CAR-T ಸೆಲ್ ಥೆರಪಿ" ಎಂದು ಹೆಸರಿಸಲಾಗಿದೆ. ಇದು ಕ್ಯಾನ್ಸರ್ ರೋಗಿಗಳಿಗೆ  ಹೊಸ ಭರವಸೆಯನ್ನು ನೀಡುತ್ತದೆ ಎಂದು ಹೇಳಿದರು.


ಐಐಟಿ ಬಾಂಬೆ ನಿರ್ದೇಶಕ ಪ್ರೊಫೆಸರ್ ಸುಭಾಸಿಸ್ ಚೌಧುರಿ, ಟಾಟಾ ಸ್ಮಾರಕ ಕೇಂದ್ರದ ನಿರ್ದೇಶಕ ಪ್ರೊಫೆಸರ್ ಸುದೀಪ್ ಗುಪ್ತಾ, ಮತ್ತು ಪ್ರೊಫೆಸರ್ ರಾಹುಲ್ ಪುರ್ವಾರ್ ನೇತೃತ್ವದಲ್ಲಿ ಪ್ರಮುಖ ಕೊಡುಗೆದಾರರು, ಐಐಟಿ ಬಾಂಬೆ, ಬಯೋಸೈನ್ಸ್ ಮತ್ತು ಬಯೋಇಂಜಿನಿಯರಿಂಗ್, ಡಾ. ಹಸ್ಮುಖ್ ಜೈನ್ ಮತ್ತು ಡಾ. ಟಾಟಾ ಮೆಮೋರಿಯಲ್ ಸೆಂಟರ್ ನಲ್ಲಿ ಯಶಸ್ವಿಯಾಗಿ ಚಿಕಿತ್ಸೆ ಪಡೆದ ಕೆಲವು ಕ್ಯಾನ್ಸರ್ ಬದುಕುಳಿದವರು ಸಹ ಉಡಾವಣಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.


ಇದನ್ನು ಓದಿ : ಸಾವಿನ ಮುನ್ಸೂಚನೆ ಸಿಕ್ಕಿತ್ತಾ ಡೇನಿಯಲ್‌ಗೆ..! ಈ ಪುಣ್ಯ ಕ್ಷೇತ್ರಗಳ ದರ್ಶನ ಪಡೆದಿದ್ದ ನಟ


ಇಂದು ಪ್ರಾರಂಭವಾಗಿರುವ ಈ ಚಿಕಿತ್ಸೆ ಬೇರೆಕಡೆಗಿಂತ 90 ಪ್ರತಿಶತ ಕಡಿಮೆ ವೆಚ್ಚದಲ್ಲಿ ಲಭ್ಯವಾಗಲಿದೆ ಮತ್ತು ಇದು 'ಮೇಕ್ ಇನ್ ಇಂಡಿಯಾ' ಹಾಗೂ 'ಆತ್ಮನಿರ್ಭರ ಭಾರತ'ದ ಒಂದು ಉದಾಹರಣೆಯಾಗಿದೆhttps://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.