Terrorists Attack in Manipur: ಮಣಿಪುರದ (Manipur) ಚುರಚಂದಪುರ್ (Churachandapur District) ಜಿಲ್ಲೆಯಲ್ಲಿ ಹೊಂಚು ದಾಳಿ ನಡೆಸಲಾಗಿದೆ. ಈ ಭಯೋತ್ಪಾದಕರ ದಾಳಿಯಲ್ಲಿ (Terror Attack) ಅಸ್ಸಾಂ ರೈಫಲ್ಸ್‌ನ (Assam Riifles) ಕಮಾಂಡಿಂಗ್ ಆಫೀಸರ್ (Commanding Officer) ಮತ್ತು ಅವರ ಕುಟುಂಬ ಹುತಾತ್ಮರಾಗಿದ್ದಾರೆ. ಸಿಂಗತ್ ಉಪವಿಭಾಗದ ಎಸ್ ಸೆಹ್ಕೆನ್ ಗ್ರಾಮದ ಬಳಿ ಈ ದಾಳಿ (Terror Attack) ನಡೆದಿದೆ. ಕರ್ನಲ್ ಬಿಪ್ಲಬ್ ತ್ರಿಪಾಠಿ (CO-46 AR), ಅವರ ಪತ್ನಿ ಮತ್ತು ಅವರ ಮಗ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಮತ್ತು ಇತರ ಗಾಯಾಳುಗಳನ್ನು ಬೆಹಿಯಾಂಗ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ-ಗಾಂಧಿ ಹಾಗೂ ಗ್ಯಾಂಡಿ ಶಬ್ದದ ಮಧ್ಯೆ ವ್ಯತ್ಯಾಸವಿದೆ: ರಾಹುಲ್ ಟೀಕಿಸಿದ ಬಿಜೆಪಿ


ಕುಟುಂಬ ರಾಜಕಾರಣ ಜೆಡಿಎಸ್ ಪಕ್ಷದ ಸಿದ್ಧಾಂತ: ಬಿಜೆಪಿ ವ್ಯಂಗ್ಯ


ರಾಜ್ಯದ ಸರ್ಕಾರಿ PU ಕಾಲೇಜುಗಳಲ್ಲಿ ಈ ವರ್ಷ ವಿದ್ಯಾರ್ಥಿಗಳ ದಾಖಲಾತಿ ಭಾರಿ ಹೆಚ್ಚಳ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ