ಹುಬ್ಬಳ್ಳಿ: ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ ಕಳೆದ ಆರು ವರ್ಷಗಳಿಂದ ವೈವಾಹಿಕ ಜೀವನದಿಂದ ಬೇರ್ಪಟ್ಟ ಜೋಡಿ ಪ್ರಕರಣ ಸಂಬಂಧಿಸಿದಂತೆ ಈಗ ಉಭಯದಂಪತಿಗಳಿಬ್ಬರು ಆರು ವರ್ಷದ ಹೆಣ್ಣು ಮಗುವಿಗಾಗಿ ಒಂದಾಗಿರುವ ಘಟನೆ ನಡೆದಿದೆ.


COMMERCIAL BREAK
SCROLL TO CONTINUE READING

ಕುಂದಗೋಳ  ಹಿರಿಯ ದಿವಾಣಿ ನ್ಯಾಯಾಲಯದಲ್ಲಿನ ಲೋಕ ಅದಾಲತ್ ನಲ್ಲಿ ದಂಪತಿಗಳಿಬ್ಬರು ಪರಸ್ಪರ ಹಾರ ಬದಲಾಯಿಸುವ ಮೂಲಕ  ಸುಖಮಯ ಜೀವನಕ್ಕೆ ಪಾದಾರ್ಪಣೆ ಮಾಡಿದ್ದಾರೆ.


ತೆಂಗಿನ ಸಸಿ ನೆಟ್ಟ ಸಿಎಂ: ನಿರ್ಮಾಪಕ ಎನ್.ಎಂ.ಕುಮಾರ್ ವಿರುದ್ಧ 10 ಕೋಟಿ ರೂ. ಮಾನನಷ್ಟ ಮೊಕದ್ದಮೆ


ಇಂತದೊಂದು ಮಹತ್ವದ ಕಾರ್ಯ ಕುಂದಗೋಳ  ಹಿರಿಯ ದಿವಾಣಿ ನ್ಯಾಯಾಲಯದಲ್ಲಿನ ಲೋಕ ಅದಾಲತ್ ನಲ್ಲಿ ನಡೆದಿದೆ.


ನ್ಯಾಯಮೂರ್ತಿ ಪಿ.ಜೆ.ಪರಮೇಶ್ವರ, ದಿವಾನಿ ನ್ಯಾಯಾಧೀಶೆ ಶ್ರೀಮತಿ ಗಾಯತ್ರಿ ನೇತೃತ್ವದಲ್ಲಿ ನಡೆದ ದಂಪತಿಗಳ ರಾಜಿ ಸಂಧಾನ ಪ್ರಕರಣ ಗಮನ ಸೆಳೆಯಿತು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.