ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸೆಪ್ಟೆಂಬರ್‌ 8 ರಂದು ಸಂಚಾರಿ ಅಥವಾ ಮೊಬೈಲ್ ಟ್ಯಾಂಕರ್ ಹಾಗೂ ಕೆರೆ ಅಂಗಳದ ಶಾಶ್ವಾತ/ತಾತ್ಕಾಲಿಕ ಕಲ್ಯಾಣಿಗಳಲ್ಲಿ ಒಟ್ಟು 83404 ಗಣೇಶ ಮೂರ್ತಿಗಳನ್ನು ನಿಮಜ್ಜನೆ ಮಾಡಲಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ನಿಂಬೆರಸಕ್ಕೆ ಈ ಎಣ್ಣೆ ಬೆರೆಸಿ ಹಚ್ಚಿದರೆ ಮತ್ತೆಂದೂ ಬಾರದಂತೆ ಕಪ್ಪಾಗುವುದು ಬಿಳಿಕೂದಲು! ತಿಂಗಳುಗಟ್ಟಲೇ ಹಾಗೇ ಇರುತ್ತೆ


ಬಿಬಿಎಂಪಿ ವ್ಯಾಪ್ತಿಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆ ಮಾಡಿರುವ ವಿವರ:


ಪೂರ್ವ ವಲಯ: 12652


ಪಶ್ಚಿಮ ವಲಯ: 10828


ದಕ್ಷಿಣ ವಲಯ: 47055


ಬೊಮ್ಮನಹಳ್ಳಿ ವಲಯ: 2276


ದಾಸರಹಳ್ಳಿ ವಲಯ: 424


ಮಹದೇವಪುರ ವಲಯ: 2224


ಆರ್.ಆರ್.ನಗರ ವಲಯ: 3859


ಯಲಹಂಕ ವಲಯ: 4096


ಒಟ್ಟು: 83404


ಇದನ್ನೂ ಓದಿ: ACCIDENT : ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ: 6 ಜನ ಸಾವು, 5 ಮಂದಿಗೆ ಗಾಯ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.