ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಪ್ರದೇಶಗಳಲ್ಲಿ ಐದು ದಿನಗಳ ಕಾಲ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.


COMMERCIAL BREAK
SCROLL TO CONTINUE READING

ಕೊಡಗು,ಚಾಮರಾಜನಗರ,ಮೈಸೂರು,ರಾಮನಗರ,ಮಂಡ್ಯ,15 ಜಿಲ್ಲೆಯಲ್ಲಿ ಮಳೆ ಅರ್ಭಟ ಮುಂದುವರೆದಿದೆ, ಅದೇ ರೀತಿಯಾಗಿ ದಕ್ಷಿಣ ಹಾಗೂ ಉತ್ತರ ಒಳನಾಡು ಕರಾವಳಿಯಲ್ಲಿಯೂ ಕೂಡ ಮಳೆ ಸುರಿದಿದೆ.


ಇದನ್ನೂ ಓದಿ: ಮಲೆನಾಡ ಭಾಗದ ಜಾನಪದ ಕ್ರೀಡೆ ಕೆರೆ ಬೇಟೆ!


ಇನ್ನೂ ಬಾಗಲಗೋಟೆ, ಬೆಳಗಾವಿ ಬೀದರ್ ಗದಗ ಕಲ್ಬುರ್ಗಿಯಲ್ಲಿ ಸಾಧಾರಣ ಮಳೆ ಸುರಿದಿದ್ದು, ಬೇಸಿಗೆಯಿಂದ ಬಳಲಿದ್ದ ಜನಕ್ಕೆ ಈಗ ಮಳೆ ಒಂದಷ್ಟು ನೆಮ್ಮದಿಯನ್ನು ತಂದಿದೆ ಎಂದು ಹೇಳಬಹುದು.ರಾಜ್ಯದ ಬಹುತೇಕ ಜಿಲ್ಲೆಗಳು ಗರಿಷ್ಟ 35 ಕ್ಕೂ ಅಧಿಕ ಉಷ್ಣಾಂಶವನ್ನು ದಾಖಲಿಸಿದ್ದವು.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.