ಬೆಂಗಳೂರು : ಇಂದು ಸಚಿವ ಸಂಪುಟ ಸಭೆಯಲ್ಲಿ ಶಾಲಾ ಪಠ್ಯ ಪರಿಷ್ಕರಣೆಗೆ ಅನುಮೋದನೆ ದೊರಕಿದ್ದು, ಹೆಗಡೆವಾರ್, ಚಕ್ರವರ್ತಿ ಸೂಲಿಬೆಲೆಯ ಭಾರತದ ಹೆಮ್ಮೆಯ ಪುತ್ರರ ಪಾಠಕ್ಕೆ ರದ್ದು ಮಾಡಿ, ಪ್ರತ್ಯೇಕವಾಗಿ ಪಠ್ಯ ಮುದ್ರಿಸಿ ವಿಧ್ಯಾರ್ಥಿಗಳಿಗೆ ನೀಡಲು ತೀರ್ಮಾನಿಸಿದೆ.


COMMERCIAL BREAK
SCROLL TO CONTINUE READING

ಸಚಿವ ಸಂಪುಟ ಸಭೆ ಬಳಿಕ ಜಂಟಿ ಸುದ್ದಿ ಗೋಷ್ಟಿ ನಡೆಸಿ ಮಾತಾನ್ನಾಡಿದ ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಪಠ್ಯಪುಸ್ತಕ ಪರಿಷ್ಕರಣೆ ಬಗ್ಗೆ ಸರ್ಕಾರ ಬದ್ಧವಾಗಿದೆ. ಅವಶ್ಯಕತೆ ಇರುವುದನ್ನು ಸೇರಿಸಿ, 5 ಜನರ ಸಮಿತಿ ಮಾಡಿಲಾಗಿದೆ. ಸಮಿತಿಯ ರಾಜಪ್ಪ‌ದಳವಾಯಿ, ರವೀಶ್ ಕುಮಾರ್, ಪ್ರೋ.. ಚಂದ್ರಶೇಖರ್, ಡಾ. ಅಶ್ವಥ್ ನಾರಾಯಣ್ ವರದಿಯನ್ನು ಕೊಟ್ಟಿದ್ದಾರೆ. ಸಾವಿತ್ರಪುಲೆ ಸೇರಿಸಿದ್ದೇವೆ. ನೀ ಹೋದ ಮರುದಿನ, ಮಗಳಿಗೆ ಬರೆದ ಪತ್ರ, ಹಿಂದಿನ ಸರ್ಕಾರ ಪಠ್ಯವನ್ನು ಮರು ಸೇರ್ಪಡೆ ಮಾಡಲಾಗಿದೆ ಎಂದರು.́


ಇದನ್ನೂ ಓದಿ: ಪ್ರಯಾಣಿಕನಿಂದ 5 ಲಕ್ಷ ಹಣ ಕದ್ದು ಪರಾರಿಯಾಗುತ್ತಿದ್ದ ಸಹ ಪ್ರಯಾಣಿಕ,ಸಮಯ ಪ್ರಜ್ಞೆ ಮೆರೆದ ಬಸ್ ಸಿಬ್ಬಂದಿ


ಇದೇ ಸಂದರ್ಭದಲ್ಲಿ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ ಮಾತನಾಡಿ ಎರಡು ವಿಶೇಷ ಬಿಲ್‌ಪಾಸ್ ಮಾಡಿದ್ದೇವೆ. ಈ ಪೈಕಿ ಧಾರ್ಮಿಕ ಹಕ್ಕು ಸಂರಕ್ಷಣಾ ವಿಧೇಯಕ ಹಾಗೂ ಮತಾಂತರ ನಿಷೇಧ ಕಾಯ್ದೆ ಎರಡು ತಿದ್ದುಪಡಿ ವಾಪಸ್ ಪಡೆದಿದ್ದೇವೆ ಎಂದರು.


ನಂತರ ಸಚಿವ ಶಿವಾನಂದ ಪಾಟೀಲ್, ಎಪಿಎಂಸಿ ಅಧಿನಿಯಮಕ್ಕೆ ಅನುಮೋದನೆಗೆ ತಿದ್ದುಪಡಿ ಮೂಲಕ ಅನುಮೋದನೆ ನೀಡಿದ್ದೇವೆ. 20-21 200 ಕೋಟಿ, 22-23ರಕ್ಕೆ 190 ಕೋಟಿಗೆ ಆದಾಯ ಇಳಿಕೆಯಾಗಿದೆ. ಎಪಿಎಂಪಿ ಮಾರುಕಟ್ಟೆ ಪ್ರಾಂಗಣದಲ್ಲಿ ತೆಗೆದು ಹಾಕಿದ್ದೇವೆ. ಎಪಿಎಂಸಿ ಹೊರಗಡೆ ಮತ್ತು ಒಳಗಡೆ ಖಾಸಗಿ ಏಜೆನ್ಸಿಗಳು ಖರೀದಿ ಮಾಡಲು ಅವಕಾಶ ನೀಡಿದ್ದ ನಿಯಮಾವಳಿ ಬದಲಾವಣೆ ಮಾಡಲಾಗಿದೆ, ಎಂದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.