ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಬೀದಿಯಲ್ಲಿ ಹೆಚ್ಚಾದ ನಾಯಿಗಳ ಹಾವಳಿಯಿಂದ ಇಬ್ಬರು ಬಾಲಕರು ತೀವ್ರಗೊಂಡಿದ್ದಾರೆ.ನಗರದ ಮಂಟೂರ ರಸ್ತೆಯಲ್ಲಿರುವ ಸ್ವರಾಜ್ ನಗರದಲ್ಲಿ ಬೀದಿನಾಯಿದಾಳಿಗೆ ಒಳಗಾಗಿದ್ದಾರೆ.


COMMERCIAL BREAK
SCROLL TO CONTINUE READING

ಈಗ ಗಾಯಗೊಂಡಿರುವ ಬಾಲಕ ಅಮೀನುದ್ಧೀನ್ ,ಮುಲ್ಲಾ ಎನ್ನಲಾಗಿದೆ.ಜೊತೆಗೆ ಇನ್ನೋರ್ವ ಬಾಲಕನ ಮೇಲೆಯೂ ದಾಳಿ ಮಾಡಿವೆ ಎನ್ನಲಾಗಿದೆ.ಸಂತಾನಹರಣ ಕಾರ್ಯಾಚರಣೆ ಮಾಡುವ ಪಾಲಿಕೆ ಸಿಬ್ಬಂದಿ ಬೇಕಾಬಿಟ್ಟಿಯಾಗಿ ಕಾರ್ಯಾಚರಣೆ ನಡೆಸುತ್ತಿರುವುದ ಬೀದಿ ನಾಯಿಗಳ ಉಪಟಳ ಹೆಚ್ಚಳ ಎನ್ನಲಾಗಿದೆ.


ಇನ್ನೊಂದೆಡೆಗೆ ಬಿದಿ ಬದಿಯ ನಾಯಿಗಳ ಹಾವಳಿಗೆ ಬ್ರೇಕ್ ಹಾಕಬೇಕಿದ್ದ ಮಹಾನಗರ ಪಾಲಿಕೆ ಕಣ್ಣು ಮುಚ್ಚಿರುವುದು ಇಂತಹ ಪ್ರಕರಣಗಳ ಹೆಚ್ಚುವಿಕೆಗೆ ಕಾರಣವಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.