ಬೆಂಗಳೂರು: ರಾಜ್ಯ ಚುನಾವಣೆಗೆ ಆಗಲೇ ವೇದಿಕೆ ಸಿದ್ದವಾಗುತ್ತಿದ್ದು, ಎಲ್ಲಾ ಪಕ್ಷಗಳಿಗಿಂತಲೂ ಮೊದಲೇ ಕಾಂಗ್ರೆಸ್ ಪಕ್ಷವು ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ದಪಡಿಸಿದೆ ಎನ್ನಲಾಗುತ್ತಿದೆ.


COMMERCIAL BREAK
SCROLL TO CONTINUE READING

ಈ ಪಟ್ಟಿಯಲ್ಲಿ ಮೂರ್ನಾಲ್ಕು ಹಾಲಿ ಶಾಸಕರನ್ನು ಹೊರತುಪಡಿಸಿ ಉಳಿದ ಎಲ್ಲಾ ಹಾಲಿ ಶಾಸಕರಿಗೆ ಬಹುತೇಕ ಟಿಕೆಟ್ ಸಿಗುವುದು ಖಚಿತವಾಗಿದೆ.ಕೆಲವೊಂದು ಕ್ಷೇತ್ರಗಳಲ್ಲಿ ನಾಲ್ಕೈದು ರಿಂದ ಹಿಡಿದು ೧೦,೧೫ ಆಕಾಂಕ್ಷಿಗಳು ಅರ್ಜಿಗಳನ್ನು ಸಲ್ಲಿಸಿದ್ದಾರೆ ಎನ್ನಲಾಗಿದೆ


ಬೆಂಗಳೂರು ನಗರ ಕ್ಷೇತ್ರಗಳಲ್ಲಿ ಯಾರಿಗೆಲ್ಲಾ ಸಿಗಲಿದೆ ಟಿಕೆಟ್?


ಗಾಂಧಿನಗರ- ದಿನೇಶ್ ಗುಂಡೂರಾವ್


ಬ್ಯಾಟರಾಯನಪುರ- ಕೃಷ್ಣಬೈರೇಗೌಡ


ಸರ್ವಜ್ಙನಗರ- ಕೆ.ಜೆ.ಜಾರ್ಜ್


ಬಿಟಿಎಂ ಲೇಔಟ್- ರಾಮಲಿಂಗಾರೆಡ್ಡಿ


ಜಯನಗರ- ಸೌಮ್ಯಾ ರೆಡ್ಡಿ


ಪುಲಿಕೇಶಿನಗರ- ಅಖಂಡ ಶ್ರೀನಿವಾಸ್ ಮೂರ್ತಿ


ಹೆಬ್ಬಾಳ- ಬೈರತಿ ಸುರೇಶ್


ಮಲ್ಲೇಶ್ವರಂ- ರಶ್ಮಿರವಿಕಿರಣ್, ಅನೂಪ್ ಹೆಗಡೆ


ರಾಜಾಜಿನಗರ- ಎಂಎಲ್ ಸಿ ಪುಟ್ಟಣ್ಣ, ಬಿಬಿಎಂಪಿ ಮಾಜಿ ಉಪಮೇಯರ್ ಪುಟ್ಟರಾಜು, ಸಾರಾ ಗೋವಿಂದ್, ಎಸ್.ನಾರಾಯಣ್


ಸಿ.ವಿ.ರಾಮನ್ ನಗರ- ಮಾಜಿ‌ಮೇಯರ್ ಸಂಪತ್ ರಾಜ್


ಮಹಾಲಕ್ಷ್ಮಿ ಲೇಔಟ್- ನಾರಾಯಣಸ್ವಾಮಿ, ಜೆ.ಸಿ.ಚಂದ್ರಶೇಖರ್


ವಿಜಯನಗರ- ಎಂ.ಕೃಷ್ಣಪ್ಪ


ಗೋವಿಂದರಾಜನಗರ- ಪ್ರಿಯಕೃಷ್ಣ


ಆರ್ ಆರ್ ನಗರ- ಕುಸುಮಾ ಹನುಮಂತರಾಯಪ್ಪ


ಪದ್ಮನಾಭನಗರ- ರಘುನಾಥ್ ನಾಯ್ಡು, ಸಂಜಯ್ ಗೌಡ


ಬೆಂಗಳೂರು ದಕ್ಷಿಣ- ಆರ್.ಕೆ.ರಮೇಶ್, ಸುಷ್ಮಾ ರಾಜಗೋಪಾಲ್


ಬೊಮ್ಮನಹಳ್ಳಿ- ನಿರ್ಮಾಪಕ ಉಮಾಪತಿಗೌಡ


ಮಹದೇವಪುರ- ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್, ಆನಂದ್


ಕೆ.ಆರ್.ಪುರಂ- ಡಿ.ಕೆ.ಮೋಹನ್ ಬಾಬು, ನಾರಾಯಣಸ್ವಾಮಿ


ಯಲಹಂಕ- ಚಂದ್ರಪ್ಪ, ನಾಗರಾಜು


ಬೆಂಗಳೂರು ಗ್ರಾಮಾಂತರದಲ್ಲಿ ಯಾರಿಗೆ ಟಿಕೆಟ್?


ನೆಲಮಂಗಲ- ಶ್ರೀನಿವಾಸ್


ದೇವನಹಳ್ಳಿ- ಕೆ.ಹೆಚ್.ಮುನಿಯಪ್ಪ, ಎ.ಸಿ.ಶ್ರೀನಿವಾಸ್, ಆನಂದ್ ಕುಮಾರ್


ಆನೇಕಲ್- ಶಾಸಕ ಶಿವಣ್ಣ


ದೊಡ್ಡಬಳ್ಳಾಪುರ- ಶಾಸಕ ವೆಂಕಟರಮಣಯ್ಯ


ಹೊಸಕೋಟೆ- ಶರತ್ ಬಚ್ಚೇಗೌಡ


ತುಮಕೂರು ಜಿಲ್ಲೆಯ ಕಾಂಗ್ರೆಸ್ ಟಿಕೆಟ್ ಯಾರಿಗೆ?


ತುಮಕೂರು ನಗರ- ಅತೀಕ್ ಅಹ್ಮದ್, ರಫಿಕ್ ಅಹ್ಮದ್


ತುಮಕೂರು ಗ್ರಾಮಾಂತರ- ರವಿ, ಸೂರ್ಯ ಮುಕುಂದರಾಜು


ಕೊರಟಗೆರೆ- ಡಾ.ಜಿ.ಪರಮೇಶ್ವರ್


ಮಧುಗಿರಿ- ಕೆ.ಎನ್.ರಾಜಣ್ಣ


ಗುಬ್ಬಿ- ಶ್ರೀನಿವಾಸ್(ಶಾಸಕ)


ಕುಣಿಗಲ್- ರಂಗನಾಥ್(ಶಾಸಕ)


ಚಿಕ್ಕನಾಯಕನಹಳ್ಳಿ- ಟಿ.ಬಿ.ಜಯಚಂದ್ರ


ತಿಪಟೂರು- ಷಡಕ್ಷರಿ, ಮಾಜಿ ಡಿವೈಎಪಿ ಲೊಕೇಶ್


ತುರುವೇಕೆರೆ- ಬೆಮೆಲ್ ಕಾಂತರಾಜು( ಮಾಜಿ ಎಂಎಲ್ಸಿ)


ಶಿರಾ- ಸಾಸಲು ಸತೀಶ್


ಪಾವಗಡ- ಶಾಸಕ ವೆಂಕಟರಮಣ್ಣ ಪುತ್ರ ವೆಂಕಟೇಶ್


ಚಿತ್ರದುರ್ಗ ಜಿಲ್ಲೆಯ ಕಾಂಗ್ರೆಸ್ ಟಿಕೆಟ್ ಯಾರಿಗೆ?


ಚಿತ್ರದುರ್ಗ- ರಘು ಆಚಾರ್( ಎಂಎಲ್ಸಿ)


ಹೊಳಲ್ಕೆರೆ - ಆಂಜನೇಯ( ಮಾಜಿ ಸಚಿವ)


ಹೊಸದುರ್ಗ- ಬಿ.ಜಿ.ಗೋವಿಂದಪ್ಪ( ಮಾಜಿ ಶಾಸಕ)


ಹಿರಿಯೂರು- ಸುಧಾಕರ್( ಮಾಜಿ ಶಾಸಕ)


ಚಳ್ಳಕೆರೆ- ರಘು ಮೂರ್ತಿ( ಶಾಸಕ)


ಮೊಳಕಾಲ್ಮೂರು- ಯೋಗೇಶ್ ಬಾಬು, ಉಗ್ರಪ್ಪ( ಮಾಜಿ ಸಂಸದ)


ದಾವಣಗೆರೆ ಜಿಲ್ಲೆಯ ಕಾಂಗ್ರೆಸ್ ಟಿಕೆಟ್ ಯಾರಿಗೆ?


ದಾವಣಗೆರೆ ದಕ್ಷಿಣ- ಶಾಮನೂರು ಶಿವಶಂಕರಪ್ಪ, ಇಲ್ಲವೇ ಕುಟುಂಬ ಸದಸ್ಯರು


ದಾವಣಗೆರೆ ಉತ್ತರ- ಎಸ್.ಎಸ್.ಮಲ್ಲಿಕಾರ್ಜುನ್( ಮಾಜಿ ಸಚಿವ)


ಜಗಳೂರು- ಹೆಚ್.ಪಿ.ರಾಜೇಶ್( ಮಾಜಿ ಶಾಸಕ)


ಮಾಯಕೊಂಡ- ದುಗ್ಗಪ್ಪ, ಬಸವರಾಜು, ಸವಿತಾ ಮಲ್ಲೇಶನಾಯ್ಕ


ಹರಿಹರ- ರಾಮಪ್ಪ( ಶಾಸಕ)ದೇವೇಂದ್ರಪ್ಪ, ನಾಗೇಂದ್ರಪ್ಪ


ಹೊನ್ನಾಳಿ- ಶಾಂತನಗೌಡ, ಹೆಚ್.ಬಿ.ಮಂಜಪ್ಪ


ಚನ್ನಗಿರಿ- ವಡ್ನಾಳ್ ರಾಜಣ್ಣ, ತಮ್ಮ ಅಶೋಕ್


ಬಳ್ಳಾರಿ, ವಿಜಯನಗರ ಜಿಲ್ಲೆ ಟಿಕೆಟ್ ಯಾರಿಗೆ?


ಬಳ್ಳಾರಿ ನಗರ- ನಾರಾ ಭರತ್ ರೆಡ್ಡಿ, ದಿವಾಕರ್ ಬಾಬು


ಬಳ್ಳಾರಿ ಗ್ರಾಮಾಂತರ- ನಾಗೇಂದ್ರ( ಶಾಸಕ)


ಸಂಡೂರು- ತುಕಾರಾಂ( ಶಾಸಕ)


ಕೂಡ್ಲಿಗಿ- ನಾಗರಾಜು, ಶ್ರೀನಿವಾಸ್


ಕಂಪ್ಲಿ - ಗಣೇಶ್( ಶಾಸಕ)


ಹಗರಿಬೊಮ್ಮನಹಳ್ಳಿ- ಭೀಮಾನಾಯ್ಕ್( ಶಾಸಕ)


ಹೊಸಪೇಟೆ- ಗವಿಯಪ್ಪ, ರಾಜಶೇಖರ್ ಹಿಟ್ನಾಳ್, ಘೋರ್ಪಡೆ


ಹರಪನಹಳ್ಳಿ- ಲತಾ ಮಲ್ಲಿಕಾರ್ಜುನ್, ವೀಣಾ ಮಹಾಂತೇಶ್


ಸಿರಗುಪ್ಪ- ಬಿ.ಎಂ.ನಾಗರಾಜು, ಮುರುಳಿಕೃಷ್ಣ


ಹಾಸನ ಜಿಲ್ಲೆಯ ಕಾಂಗ್ರೆಸ್ ಟಿಕೆಟ್ ಯಾರಿಗೆ?


ಹಾಸನ- ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಬಿ.ಪಿ ಮಂಜೇಗೌಡ, ರಂಗಸ್ವಾಮಿ


ಅರಸೀಕೆರೆ- ಶಿವಲಿಂಗೇಗೌಡ


ಬೇಲೂರು- ಗಂಡಸಿ ಶಿವರಾಂ, ಕೃಷ್ಣೇಗೌಡ


ಸಕಲೇಶಪುರ- ಮುರುಳೀಮೋಹನ್


ಅರಕಲಗೂಡು- ಎ.ಟಿ.ರಾಮಸ್ವಾಮಿ(ಜೆಡಿಎಸ್ ತೊರೆದರೆ ಮಾತ್ರ)ಕೃಷ್ಣೇಗೌಡ


ಶ್ರವಣಬೆಳಗೊಳ- ಎಂಎಲ್ ಸಿ ಗೋಪಾಲಸ್ವಾಮಿ, ವಿಜಯ್ ಲಲಿತ್ ರಾಘವ್


ಮಂಡ್ಯ ಜಿಲ್ಲೆಯ ಕಾಂಗ್ರೆಸ್ ಟಿಕೆಟ್ ಯಾರಿಗೆ?


ಮಂಡ್ಯ- ಗಾಣಿಗ ರವಿ, ಡಾ.ಕೃಷ್ಣ


ಮದ್ದೂರು- ಗುರುಚರಣ್


ಮಳವಳ್ಳಿ- ನರೇಂದ್ರ ಸ್ವಾಮಿ( ಮಾಜಿ ಸಚಿವ)


ಮೇಲುಕೋಟೆ- ಡಾ.ರವೀಂದ್ರ( ವೈದ್ಯಕೀಯ ಸಂಘದ ಮಾಜಿ ಅಧ್ಯಕ್ಷ)


ಶ್ರೀರಂಗಪಟ್ಟಣ- ರಮೇಶ್ ಬಂಡಿ ಸಿದ್ದೇಗೌಡ( ಮಾಜಿ ಶಾಸಕ)


ಕೆ.ಆರ್.ಪೇಟೆ- ವಿಜಯ ರಾಮೇಗೌಡ, ಕಿಕ್ಕೇರಿ ಸುರೇಶ್, ಕೆ.ಬಿ.ಚಂದ್ರಶೇಖರ್


ನಾಗಮಂಗಲ- ಚೆಲುವರಾಯಸ್ವಾಮಿ( ಮಾಜಿ ಸಚಿವ)


ಮೈಸೂರು ಜಿಲ್ಲೆಯ ಕಾಂಗ್ರೆಸ್ ಟಿಕೆಟ್ ಯಾರಿಗೆ?


ವರುಣಾ- ಸಿದ್ದರಾಮಯ್ಯ, ಯತೀಂದ್ರ ಸಿದ್ದರಾಮಯ್ಯ


ಚಾಮುಂಡೇಶ್ವರಿ- ಮರಿಗೌಡ( ಸಿದ್ದು ಪರಮಾಪ್ತ)


ಎನ್.ಆರ್.ಮೊಹಲ್ಲಾ- ತನ್ವೀರ್ ಶೇಠ್


ಕೃಷ್ಣರಾಜ- ಸೋಮಶೇಖರ್


ಚಾಮರಾಜ ಕ್ಷೇತ್ರ- ಹರಿಶ್ ಗೌಡ, ವಾಸು( ಮಾಜಿ ಶಾಸಕ)


ಪಿರಿಯಾಪಟ್ಟಣ- ವೆಂಕಟೇಶ್( ಮಾಜಿ ಶಾಸಕ)


ಕೆ.ಆರ್.ನಗರ- ರವಿಶಂಕರ್


ಟಿ.ನರಸೀಪುರ- ಸುನೀಲ್ ಬೋಸ್


ನಂಜನಗೂಡು- ದೃವನಾರಾಯಣ್( ಮಾಜಿ ಸಂಸದ)


ಹೆಚ್.ಡಿ.ಕೋಟೆ- ಅನಿಲ್ ಚಿಕ್ಕಮಾದು


ಚಾಮರಾಜನಗರ ಜಿಲ್ಲೆಯ ಕಾಂಗ್ರೆಸ್ ಟಿಕೆಟ್ ಯಾರಿಗೆ?


ಗುಂಡ್ಲುಪೇಟೆ- ಗಣೇಶ್ ಪ್ರಸಾದ್


ಚಾಮರಾಜನಗರ- ಪುಟ್ಟರಂಗ ಶೆಟ್ಟಿ( ಮಾಜಿ ಸಚಿವ)


ಹನೂರು-ನರೇಂದ್ರ( ಶಾಸಕ)


ಕೊಳ್ಳೇಗಾಲ- ಜಯಣ್ಣ, ಬಾಲರಾಜು


ಕೊಡಗು ಜಿಲ್ಲೆಯ ಕಾಂಗ್ರೆಸ್ ಟಿಕೆಟ್ ಯಾರಿಗೆ?


ವಿರಾಜಪೇಟೆ- ಪೊನ್ನಣ್ಣ( ಕೆಪಿಸಿಸಿ ಲೀಗಲ್ ಸೆಲ್ ಅಧ್ಯಕ್ಷ)


ಮಡಿಕೇರಿ- ಚಂದ್ರಮೌಳಿ, ಮಂಥರ್ ಗೌಡ, ಜೀವಿಜಯ


ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಟಿಕೆಟ್ ಯಾರಿಗೆ?


ಬಂಟ್ವಾಳ- ರಮಾನಾಥ್ ರೈ( ಮಾಜಿ ಸಚಿವ)


ಪುತ್ತೂರು- ಶಂಕುಂತಲಾ ಶೆಟ್ಟಿ( ಮಾಜಿ ಶಾಸಕಿ)


ಮೂಡಬಿದರೆ- ಮಿಥುನ್ ರೈ, ರಾಜಶೇಕರ್ ಕೊಟ್ಯಾನ್


ಸುಳ್ಯ- ಡಾ.ರಘು


ಮಂಗಳೂರು ಉತ್ತರ- ಮೊಯಿನುದ್ದೀನ್ ಬಾವ, ಪ್ರತಿಬಾ ಕುಳಾಯಿ


ಮಂಗಳೂರು- ಐವಾನ್ ಡಿಸೋಜ, ಜೆ.ಆರ್.ಲೊಬೋ


ಉಲ್ಲಾಳ- ಯು.ಟಿ.ಖಾದರ್( ಮಾಜಿ ಸಚಿವ)


ಬೆಳ್ತಂಗಡಿ- ರಕ್ಷಿತ್ ಶಿವರಾಂ, ವಸಂತ ಬಂಗೇರ


ಉಡುಪಿ ಜಿಲ್ಲೆಯ ಕಾಂಗ್ರೆಸ್ ಟಿಕೆಟ್ ಯಾರಿಗೆ?


ಉಡುಪಿ- ಕೃಷ್ಣಮೂರ್ತಿ ಆಚಾರ್, ದಿನೇಶ್ ಹೆಗಡೆ


ಬೈಂದೂರು- ಗೋಪಾಲ‌ಪೂಜಾರಿ


ಕುಂದಾಪುರ-ಪ್ರತಾಪ್ ಚಂದ್ರ ಶೆಟ್ಟಿ


ಕಾಪು- ವಿನಯ್ ಕುಮಾರ್ ಸೊರಕೆ


ಉತ್ತರಕನ್ನಡ ಜಿಲ್ಲೆಯ ಕೈ ಟಿಕೆಟ್ ಯಾರಿಗೆ?


ಶಿರಸಿ- ನಿವೇದಿತ್ ಆಳ್ವಾ, ಭೀಮಣ್ಣಾ ನಾಯಕ್


ಯಲ್ಲಾಪುರ- ವಿ.ಎಸ್.ಪಾಟೀಲ್


ಕಾರವಾರ- ಸತೀಶ್ ಸೈಲ್


ಕುಮಟಾ- ಶಾರದ ಮೋಹನ್ ಶೆಟ್ಟಿ, ಮಂಜುನಾಥ್ ಪ್ರಸಾದ್


ಹಳಿಯಾಳ- ಆರ್.ವಿ.ದೇಶಪಾಂಡೆ


ಬೆಳಗಾವಿ ಜಿಲ್ಲೆಯ ಕೈ ಟಿಕೆಟ್ ಯಾರಿಗೆ?


ಖಾನಾಪುರ- ಅಂಜಲಿ ನಿಂಬಾಳ್ಕರ್


ಬೆಳಗಾವಿ ಗ್ರಾಮೀಣ- ಲಕ್ಷ್ಮೀ ಹೆಬ್ಬಾಳ್ಕರ್


ಬೆಳಗಾವಿ ಉತ್ತರ- ಪಿರೋಜ್ ಶೇಠ್


ಬೆಳಗಾವಿ ದಕ್ಷಿಣ-


ಸವದತ್ತಿ- ಉದಯ್ ಕುಮಾರ್, ಸತೀಶ್ ಜಾರಕಿಹೊಳಿ


ಬೈಲ ಹೊಂಗಲ- ಮಹಾಂತೇಶ್ ಕೌಜಲಗಿ


ಕಾಗವಾಡ- ರಾಜುಕಾಗೆ


ಅಥಣಿ- ಗಜಾನನ ಮಂಗ್ಸೂಳಿ


ಚಿಕ್ಕೋಡಿ ಸದಲಗ- ಗಣೇಶ್ ಹುಕ್ಕೇರಿ


ಹುಕ್ಕೇರಿ- ಎ.ಬಿ.ಪಾಟೀಲ್


ಗೋಕಾಕ್- ಅಶೋಕ್ ಪೂಜಾರಿ


ರಾಯಭಾಗ- ಸೆಲ್ವಕುಮಾರ್,ಶ್ಯಾಂ ಘಾಟ್ಗೆ


ರಾಮದುರ್ಗ- ಅಶೋಕ್ ಪಟ್ಟಣ್


ಅರಬಾವಿ- ಅರವಿಂದ ದಳವಾಯಿ


ಯಮಕನಮರಡಿ- ಸತೀಶ್ ಜಾರಕಿಹೊಳಿ, ಪುತ್ರಿ ಪ್ರಿಯಾಂಕ


ನಿಪ್ಪಾಣಿ- ಕಾಕಾ ಸಾಹೇಬ್ ಪಾಟೀಲ್


ಕಿತ್ತೂರು- ಡಿ.ಬಿ.ಇನಾಂದಾರ್


ಬಾಗಲಕೋಟೆ ಜಿಲ್ಲೆಯ ಕಾಂಗ್ರೆಸ್ ಟಿಕೆಟ್ ಯಾರಿಗೆ?


ಬಾಗಲಕೋಟೆ- ಹೆಚ್.ವೈ.ಮೇಟಿ, ರಕ್ಷಿತಾ ಈಟಿ, ಬಾಯಕ್ಕ ಮೇಟಿ, ಡಾ.ದೇವರಾಜ್ ಪಾಟೀಲ್


ಮುಧೋಳ- ಆರ್.ಬಿ.ತಿಮ್ಮಾಪೂರ


ತೇರದಾಳ- ಉಮಾಶ್ರೀ


ಹುನಗುಂದ- ವಿಜಯಾನಂದ ಕಾಶಪ್ಪ


ಬೀಳಗಿ- ಜಿ.ಟಿ.ಪಾಟೀಲ್, ಎಸ್.ಆರ್.ಪಾಟೀಲ್


ಜಮಖಂಡಿ- ಆನಂದ್ ನ್ಯಾಮಗೌಡ


ಬಾದಾಮಿ- ದೇವರಾಜ್ ಪಾಟೀಲ್, ಚಿಮ್ಮನಕಟ್ಟಿ


ಇಂಡಿ- ಯಶವಂತರಾಯಗೌಡ ಪಾಟೀಲ್


ಬಾವನಬಾಗೇವಾಡಿ- ಶಿವಾನಂದ ಪಾಟೀಲ್, ಸಂಯುಕ್ತ ಪಾಟೀಲ್


ಬಬಲೇಶ್ವರ- ಎಂ.ಬಿ.ಪಾಟೀಲ್


ನಾಗಠಾಣ- ಕಾಂತಾ ನಾಯಕ್, ರಾಜು‌ ಅಲಗೂರ


ಸಿಂದಗಿ- ಅಶೋಕ್ ಮನಗೂಳಿ


ದೇವರಹಿಪ್ಪರಗಿ- ಶರಣಪ್ಪ ಸುಣಗಾರ್, ಎಸ್.ಆರ್.ಪಾಟೀಲ್


ಮುದ್ದೆಬಿಹಾಳ- ಸಿ.ಎಸ್.ನಾಡಗೌಡ


ವಿಜಯಪುರ- ಎಂಆರ್ ಟಿ, ಮುಕಬುಲ್ ಭಗವಾನ್


ಬೀದರ್ ದಕ್ಷಿಣ- ಅಶೋಕ್ ಖೇಣಿ


ಬೀದರ್- ರಹೀಂ ಖಾನ್


ಬಾಲ್ಕಿ - ಈಶ್ವರ್ ಖಂಡ್ರೆ


ಬಸವಕಲ್ಯಾಣ- ವಿಜಯ್ ಸಿಂಗ್


ಹುಮ್ನಾಬಾದ್- ರಾಜಶೇಖರ್ ಪಾಟೀಲ್


ಔರಾದ್- ಭೀಮರಾವ್ ಶಿಂಧೆ


ಕಲಬುರಗಿ ನಗರ- ಖನಿಜಾ ಫಾತಿಮಾ


ಕಲಬುರಗಿ ಗ್ರಾಮೀಣ- ವಿಜಯ್ ಕುಮಾರ್


ಚಿತ್ತಾಪುರ- ಪ್ರಿಯಾಂಕ್


ಜೇವರ್ಗಿ- ಅಜಯ್ ಸಿಂಗ್


ಅಪ್ಝಲಪುರ- ಎಂ.ವೈ.ಪಾಟೀಲ್


ಅಳಂದ- ಬಿ.ಆರ್.ಪಾಟೀಲ್


ಚಿಂಚೋಳಿ- ಸುಭಾಷ್ ರಾಥೋಡ್


ಸೇಡಂ- ಶರಣಪ್ರಕಾಶ್ ಪಾಟೀಲ್


ಯಾದಗಿರಿ ಜಿಲ್ಲೆಯ ಕೈ ಟಿಕೆಟ್ ಯಾರಿಗೆ?


ಯಾದಗಿರಿ- ಮಾಜಿ ಸಚಿವ ಡಾ.ಮಾಲಕರೆಡ್ಡಿ ಪುತ್ರಿ


ಸುರಪುರ- ರಾಜಾ ವೆಂಕಟಪ್ಪ ನಾಯಕ


ರಾಯಚೂರು- ರವಿ ಭೋಸರಾಜು,ಎನ್.ಎಸ್.ಬೋಸರಾಜು


ಗ್ರಾಮೀಣ- ಬಸನಗೌಡ ದದ್ದಲ್


ದೇವದುರ್ಗ- ಬಿ.ವಿ.ನಾಯಕ್


ಸಿಂದನೂರು- ಬಸನಗೌಡ ಬಾದರ್ಲಿ,ಹಂಪನಗೌಡ ಬಾದರ್ಲಿ


ಲಿಂಹಸುಗೂರು- ಡಿ.ಎಸ್.ಹೊಲಗೇರಿ


ಮಸ್ಕಿ- ತುರುವೀಹಾಳ


ಮಾನ್ವಿ- ಹಂಪಯ್ಯ ನಾಯಕ್


 


ಕೊಪ್ಪಳದ ಕಾಂಗ್ರೆಸ್ ಟಿಕೆಟ್ ಯಾರಿಗೆ?


ಕೊಪ್ಪಳ- ರಾಘವೇಂದ್ರ ಹಿಟ್ನಾಳ್


ಕನಕಗಿರಿ- ಶಿವರಾಜ್ ತಂಗಡಗಿ


ಕುಷ್ಠಗಿ- ಅಮರೇಗೌಡ


ಯಲಬುರ್ಗಾ- ರಾಯರೆಡ್ಡಿ


ಗಂಗಾವತಿ- ಇಕ್ಬಾಲ್ ಅನ್ಸಾರಿ


 


ಗದಗ ಜಿಲ್ಲೆಯ ಕಾಂಗ್ರೆಸ್ ಟಿಕೆಟ್ ಯಾರಿಗೆ?


ಗದಗ- ಹೆಚ್.ಕೆ.ಪಾಟೀಲ್


ರೋಣ- ಜಿ.ಎಸ್.ಪಾಟೀಲ್


ನರಗುಂದ- ಬಿ.ಆರ್.ಯಾವಗಲ್,ಸಂಗಮೇಶ್ ಕೊಳ್ಳಿ


ಶಿರಹಟ್ಟಿ- ರಾಮಕೃಷ್ಣ ದೊಡ್ಮನಿ


ನವಲಗುಂದ- ಕೋನರೆಡ್ಡಿ


ಹಾವೇರಿ- ರುದ್ರಪ್ಪ ಲಮಾಣಿ


ಹಾನಗಲ್- ಶ್ರೀನಿವಾಸ್ ಮಾನೆ


ಶಿಗ್ಗಾಂವಿ- ಸೋಮಣ್ಣ ಬೇವಿನಮರದ,ಅಜ್ಜಂಪೀರ್ ಖಾದ್ರಿ


ಹಿರೆಕೆರೂರು- ಯು.ಬಿ.ಬಣಕಾರ್


ರಾಣೆಬೆನ್ನೂರು- ಕೋಳಿವಾಡ,ಆರ್.ಶಂಕರ್


 


ಧಾರವಾಡ- ಹುಬ್ಬಳ್ಳಿ ಕಾಂಗ್ರೆಸ್ ಟಿಕೆಟ್ ಯಾರಿಗೆ?


ಹುಬ್ಬಳ್ಳಿ ಪೂರ್ವ- ಪ್ರಸಾದ್ ಅಬ್ಬಯ್ಯ


ಹುಬ್ಬಳ್ಳಿ ಸೆಂಟ್ರಲ್- ಇಸ್ಮಾಯಲ್ ತಮಟಗಾರ


ಹುಬ್ಬಳ್ಳಿ ಪಶ್ಚಿಮ-ದೀಪಕ್ ಚಿಂಚೋರೆ,ಕೀರ್ತಿ ಮೊರೆ


ಕಲಘಟಕಿ- ಸಂತೋಷ್ ಲಾಡ್,ನಾಗರಾಜ್ ಛಬ್ಬಿ


ಕುಂದಗೋಳ- ಕುಸುಮಾ ಶಿವಳ್ಳಿ


ಧಾರವಾಡ ಗ್ರಾಮೀಣ- ವಿನಯ್,ವಿಜಯ್ ಕುಲಕರ್ಣಿ


 


ಶಿವಮೊಗ್ಗ ಜಿಲ್ಲೆಯ ಕಾಂಗ್ರೆಸ್ ಟಿಕೆಟ್ ಯಾರಿಗೆ?


ಶಿವಮೊಗ್ಗ ಸಿಟಿ- ಪ್ರಸನ್ನ ಕುಮಾರ್


ಶಿವಮೊಗ್ಗ ಗ್ರಾಮೀಣ- ಪಲ್ಲವಿ,ನಾರಾಯಣಸ್ವಾಮಿ,ಶ್ರೀನಿವಾಸ್


ಭದ್ರಾವತಿ- ಸಂಗಮೇಶ್


ಸಾಗರ- ಬೇಳೂರು ಗೋಪಾಲಕೃಷ್ಣ


ಸೊರಬ- ಮಧು ಬಂಗಾರಪ್ಪ


ತೀರ್ಥಹಳ್ಳಿ-ಕಿಮ್ಮನೆ ರತ್ನಾಕರ್


ಶಿಕಾರಿಪುರ- ಗೋಣಿ ಮಹಾಂತೇಶ್


 


ಚಿಕ್ಕಮಗಳೂರು ಜಿಲ್ಲೆಯ ಕೈ ಟಿಕೆಟ್ ಯಾರಿಗೆ?


 


ಚಿಕ್ಕಮಗಳೂರು- ಗಾಯತ್ರಿ ಶಾಂತೇಗೌಡ,ವಿಜಯಕುಮಾರ್


ಶೃಂಗೇರಿ- ರಾಜೇಗೌಡ


ಕಡೂರು- ವೈ ಎಸ್ ವಿ ದತ್ತಾ,ಆನಂದ್


ತರಿಕೇರೆ- ಗೋಪಿಕೃಷ್ಣ,ಶ್ರೀನಿವಾಸ್


ಮೂಡಿಗೆರೆ- ಮೋಟಮ್ಮ,ನಯನಾ ಮೋಟಮ್ಮ


 


ಕೋಲಾರ ಜಿಲ್ಲೆಯ ಕಾಂಗ್ರೆಸ್ ಟಿಕೆಟ್ ಯಾರಿಗೆ?


ಕೆಜಿಎಫ್ - ರೂಪಾ ಶಶಿಧರ್


ಬಂಗಾರಪೇಟೆ - ನಾರಾಯಣಸ್ವಾಮಿ


ಶ್ರೀನಿವಾಸಪುರ- ರಮೇಶ್ ಕುಮಾರ್


ಮುಳಬಾಗಿಲು-ನಾರಾಯಣಸ್ವಾಮಿ,ಕೊತ್ತನೂರು ಮಂಜು


ಕೋಲಾರ- ಸಿ.ಆರ್.ಮನೋಹರ್,ಗೋವಿಂದೇ ಗೌಡ


ಮಾಲೂರು- ನಂಜೇಗೌಡ,ಶಾಸಕರ ಪುತ್ರ


 


ಚಿಕ್ಕಬಳ್ಳಾಪುರ ಜಿಲ್ಲೆಯ ಕಾಂಗ್ರೆಸ್ ಟಿಕೆಟ್ ಯಾರಿಗೆ?


ಶೀಡ್ಲಘಟ್ಟ- ವಿ.ಮುನಿಯಪ್ಪ


ಚಿಕ್ಕಬಳ್ಳಾಪುರ- ವಿನಯ್ ಶ್ಯಾಂ,ಕೊತ್ತನೂರು ಮಂಜು


ಚಿಂತಾಮಣಿ- ಎಂ.ಸಿ.ಸುಧಾಕರ್


ಗೌರಿಬಿದನೂರು- ಎನ್.ಹೆಚ್.ಶಿವಶಂಕರರೆಡ್ಡಿ


ಬಾಗೇಪಲ್ಲಿ- ಸುಬ್ಬಾರೆಡ್ಡಿ


 


ರಾಮನಗರ ಜಿಲ್ಲೆಯ ಕಾಂಗ್ರೆಸ್ ಟಿಕೆಟ್ ಯಾರಿಗೆ?


ರಾಮನಗರ- ಇಕ್ಬಾಲ್ ಹುಸೇನ್


ಮಾಗಡಿ-ಹೆಚ್.ಸಿ.ಬಾಲಕೃಷ್ಣ


ಚನ್ನಪಟ್ಟಣ- ಸಿಪಿವೈ,ಪ್ರಸನ್ನ


ಕನಕಪುರ- ಡಿಕೆಶಿhttps://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.