ಬೆಂಗಳೂರು: ರಮೇಶ್ ಜಾರಕಿಹೊಳಿ ಹೇಳಿದಂತ ಮಹಾನಾಯಕ ಯಾರು ಅಂತ ಗೊತ್ತಿಲ್ಲ. ನನ್ನ ಮೇಲೆ ಹೇಳಲಿ ಬಿಡಿ. ಇದು ರಾಜಕೀಯ ಚೆಸ್ ಗೇಮ್ ಆಗಿದೆ. ರಮೇಶ್ ಜಾರಕಿಹೊಳಿಯೇ ಸಿಡಿ ನಕಲಿ ಎಂದಿದ್ದಾರೆ. ಸಿಡಿ ಫೇಕ್ ಅಂತ ಹೇಳುವುದಾದರೇ ತನಿಖೆ ಏಕೆ.? ತನಿಖೆಗೆ ಬಿಜೆಪಿಯವರು ಏಕೆ ಒತ್ತಾಯಿಸ್ತಿದ್ದಾರೆ.? ಕಾಂಗ್ರೆಸ್ ನವರು ಏನ್ ಶರ್ಚ್, ಪ್ಯಾಂಟ್ ಬಿಚ್ಚಿದ್ರಾ? ಎಂಬುದಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ರಮೇಶ್ ಜಾರಕಿಹೊಳಿಗೆ ಡಿಚ್ಚಿ ಹೊಡೆದಿದ್ದಾರೆ.


COMMERCIAL BREAK
SCROLL TO CONTINUE READING

Dr K Sudhakar: 'ಸಭೆ, ಸಮಾರಂಭಗಳಲ್ಲಿ ಹೆಚ್ಚು ಜನರು ಸೇರಿದಂತೆ ಕ್ರಮ'


ರಮೇಶ್ ಜಾರಕಿಹೊಳಿ(Ramesh Jarkiholi) ಸಿಡಿ ಪ್ರಕರಣ ಕುರಿತಂತೆ ಬಿಜೆಪಿ ಮುಖಂಡರ ಮಾತಿಗೆ ಪ್ರತಿಕ್ರಿಯಿಸಿದಂತ ಅವರು, ಸಿಡಿಯಲ್ಲಿ ಕನ್ನಡಿಗರ ಬಗ್ಗೆ ಅವಹೇಳನ ಮಾಡಿದ್ದಾರೆ. ಬೆಳಗಾವಿ ಒಂದು ರಾಜ್ಯ ಎಂದಿದ್ದಾರೆ. ಕನ್ನಡಿಗರು ಯಾಕೆ ಸುಮ್ನಿದ್ದಾರೋ ಗೊತ್ತಿಲ್ಲ ಎಂದರು.


ST Somashekar: 'CD ಮಾಡಿಸಿದ್ದು 100% ಕಾಂಗ್ರೆಸ್ ಪಕ್ಷದವರೇ'


ನನ್ನ ಮಿತ್ರನಾದಂತ ಸೋಮಶೇಖರ್ ಅವರನ್ನು ಬಿಜೆಪಿ(BJP)ಗಿಂತ ಜಾಸ್ತಿ ಹತ್ತಿರದಿಂದ ಬಲ್ಲೆ. ನಮ್ಮ ಪಕ್ಷದ ಅಧ್ಯಕ್ಷರಾಗಿದ್ದರು, ಅವರಿಗೆ ಅಷ್ಟು ದೊಡ್ಡ ಸ್ಥಾನ ಸಿಕ್ಕಿದೆ. 20 ವರ್ಷದಿಂದ ನಾವು ಈ ಕೆಲಸ ಮಾಡಿದ್ದಾರೆ ಎಂಬುದಾಗಿ ಆರೋಪಿಸುತ್ತಾರಲ್ಲಾ.. ಏನೇನ್ ಕೆಲಸ ಮಾಡಿದ್ದಾರೆ ಎಂಬುದಾಗಿ ಇವರದ್ದೂ ಸೇರಿಸಿ ಹೇಳಲಿ ಎಂಬುದಾಗಿ ಕಿಡಿ ಕಾರಿದರು.


Sindagi By Poll: ದಳಪತಿಗಳಿಗೆ ಬಿಗ್ ಶಾಕ್: JDS‌ ಅಭ್ಯರ್ಥಿಯಾಗಬೇಕದ್ದ ನಾಯಕ ಕಾಂಗ್ರೆಸ್ ಸೇರ್ಪಡೆ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.