ಕೊಪ್ಪಳ : ಅಕಸ್ಮಾತ್ ಇನ್ನೊಮ್ಮೆ‌ ನರೇಂದ್ರ ಮೋದಿ ಪ್ರಧಾನಿಯಾದರೆ ಊರೂರಿಗೆ ದೇವಸ್ಥಾನ ಕಟ್ಟಿಸುತ್ತಾರೆ ಎಂದು ಕಾರಟಗಿಯಲ್ಲಿ ಸಚಿವ ಶಿವರಾಜ ತಂಗಡಗಿ ಹೇಳಿದರು.  


COMMERCIAL BREAK
SCROLL TO CONTINUE READING

ಮೋದಿ ತಾವೇ ದೇವರು ಎಂಬ ಮನೋಭಾವಕ್ಕೆ ಬಂದಿದ್ದಾರೆ. ಪುರಿ ಜಗನ್ನಾಥ ತಮ್ಮ ದರ್ಶನಕ್ಕೆ ಬಂದಿದ್ದ ಎನ್ನುತ್ತಾರೆ. ಹತ್ತು ವರ್ಷ ಆಡಳಿತ ನಡೆಸಿದ ಮೋದಿಯವರ ಮನೋಭಾವ ದೇವರು ಎಂಬಂತಾಗಿದೆ. ಈ ಹಿಂದೆ ಬಿಜೆಪಿಯ ವಾಜಪೇಯಿ ಆಡಳಿತ ನಡೆಸಿದ್ದರು ಈ ರೀತಿ ವರ್ತಿಸಿದ್ದಿಲ್ಲ ಎಂದು ಹೇಳಿದರು. 


ಇದನ್ನೂ ಓದಿ:  ಚನ್ನಗಿರಿ ಪ್ರಕರಣದಲ್ಲಿ DYSP, CPI ಅಮಾನತ್ತು: ಪೊಲೀಸ್ ಬಲ ಕುಗ್ಗಿಸಿದ ಸಿಎಂ 


ಬಿಜೆಪಿಯವರು ಅಭಿವೃದ್ಧಿ ವಿಷಯವನ್ನಿಟ್ಟುಕೊಂಡು ಚುನಾವಣೆಗೆ ಹೋಗುತ್ತಿಲ್ಲ. ಮೋದಿ ವೇದಿಕೆಯಲ್ಲಿ ಮುಸ್ಲಿಂ ವಿರೋಧಿಯಾಗಿ ಮಾತನಾಡುತ್ತಾರೆ. ಸಂದರ್ಶನದಲ್ಲಿ ಮುಸ್ಲಿಂ ಪರವಾಗಿ ಮಾತನಾಡುತ್ತಾರೆ ಎಂದರು.


ಕಾಂಗ್ರೆಸ್ 55 ವರ್ಷ ಆಡಳಿತ ನಡೆಸಿದ್ದರೂ ನಾವು ಜನ ಸೇವಕರು. ಜನಪ್ರತಿನಿಧಿಗಳು ಜನಸೇವಕರು ಎಂದು ತಂಗಡಗಿ ಹೇಳಿದರು.


ಇದನ್ನೂ ಓದಿ:  ಸಿಎಂ ಪತ್ರ ಬರೆದು ರಾಜಕಾರಣ ಮಾಡಿದರೆ ಪ್ರಜ್ವಲ್ ಪಾಸ್ಪೋರ್ಟ್ ರದ್ದಾಗಲ್ಲ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಿಡಿ 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.