ಬೆಂಗಳೂರು: ಇತ್ತೀಚಿಗೆ ರೈತರ ಸಮಾವೇಶದಲ್ಲಿ ಭಾಗವಹಿಸಲು ದಾವಣಗೆರೆಗೆ ಆಗಮಿಸಿದ್ದ ಪ್ರಧಾನಿ ಸಿದ್ದರಾಮಯ್ಯ ಸರ್ಕಾರವನ್ನು ಸೀದಾ ರೂಪಯ್ಯ ಸರ್ಕಾರ ಎಂದು ಟೀಕಿಸಿದ್ದರು. 



COMMERCIAL BREAK
SCROLL TO CONTINUE READING

ಈಗ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ "ಚುನಾವಣೆ ಹತ್ತಿರವಿರುವುದರಿಂದ ಮೋದಿಯವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ, ಅವರು ಮಾತನಾಡುವುದರಲ್ಲಿ ಪ್ರವೀಣರು ಕೂಡ, ಆದರೆ ಈ ಮಾತುಗಳನ್ನು ಕೃತಿಗೆ ಇಳಿಸುವ ಸಂಗತಿ ಬಂದಾಗ, ಮಾತಿಗೆ ಹೆಚ್ಚು ಪ್ರಾಧಾನ್ಯತೆ ನೀಡುತ್ತಾರೆ" ಎಂದು ಟ್ವೀಟ್ ಮಾಡಿದ್ದಾರೆ.