Modi in mandya: ಸಕ್ಕರೆನಾಡಿಗೆ ಇಂದು ಮೋದಿ ಆಗಮಿಸಿ 1.8 ಕೀಲೋಮಿಟರ್‌ ರೋಡ್‌ ಶೋ ಮಾಡಿದ್ದರು.   ಬಳಿಕ ಬೆಂಗಳೂರು ಮೈಸೂರು ಹೆದ್ದಾರಿ ಉದ್ಘಾಟಿಸಿದ್ದರು . ಮೈ- ಬೆಂ ಎಕ್ಸ್ ಪ್ರೆಸ್ ಉದ್ಘಾಟನೆ  ನಂತರ ಗೆಜ್ಜಲಗೇರಿ ಸಮಾರಂಭದಲ್ಲಿ ಭಾಗಿಯಾದರು.  ಈ ವೇಳೆ    ಸಕ್ಕರೆ ನಾಡು ಮೋದಿ ಕುರಿತು ಮಾತಾನಾಡಿರುವ  ಸಿ.ಎಂ.ಬೊಮ್ಮಾಯಿ,  ಮಂಡ್ಯ ಇಸ್ ಇಂಡಿಯಾ  ಎನ್ನುವ ಸಿ.ಎಂ.ಬೊಮ್ಮಾಯಿ ಮಾತು ಶುರು ಮಾಡಿದರು.


COMMERCIAL BREAK
SCROLL TO CONTINUE READING

ನಮೋ ಕುರಿತಂತೆ ಇಂದು ವಿಶ್ವ ನಾಯಕರಾಗಿದ್ದಾರೆ ನಮ್ಮ ಶತ್ರು ರಾಷ್ಟ್ರ ಕೂಡ ಭಾರತದಂತ ಪ್ರಧಾನಿ ಬೇಕು ಅಂತಿದ್ದಾರೆ ನಮೋ  ಆಡಳಿತವನ್ನು ಮೆಚ್ಚಿದ್ದಾರೆ.ಅವರ ನಾಯಕತ್ವದಿಂದ ನಮ್ಮ ರಾಷ್ಟ್ರದಲ್ಲಿ G -20 ಶೃಂಗ ಸಭೆ ನಡೆಸಿದೆ ಎಂದು  ನಮೋ ಆಡಳಿತವನ್ನು ಕೊಂಡಡಿದರು. 


ಇದನ್ನೂ ಓದಿ: ಎಂಬ ಹ್ಯಾಷ್‌ಟ್ಯಾಗ್ ಮೂಲಕ ಮೋದಿಯನ್ನು ಕರ್ನಾಟಕಕ್ಕೆ ಸ್ವಾಗತಿಸಿದ ಕಾಂಗ್ರೇಸ್..!‌


ಮೈ- ಬೆಂ ಎಕ್ಸ್ ಪ್ರೆಸ್ ಕುರಿತಂತೆ ಕೆಲವರು ಈ ಹೆದ್ದಾರಿಯನ್ನು‌  ನಾನು ಮಾಡಿದೆ ಅಂತಾರೆ ಆದರೆ ಈ ನೂತನ ಹೆದ್ದಾರಿ ನಮ್ಮ ಸರ್ಕಾರದ ಕೊಡುಗೆ  ಮೋದಿಯವರೇ  DPR ಮಾಡಿದ್ದು, ಅವ್ರರಿಂದಲೇ ಇಂದು ಉದ್ಘಾಟನೆಯಾಗಿದೆ.ನೂತನ ಮೈ- ಬೆಂ ಎಕದಸ್ ಪ್ರೆಸ್ ಹೈವೇ ಇಡೀ ಇಂಡಿಯಾವನ್ನು ಜೋಡಿಸುತ್ತದೆ ಎಂದರು.ಈ ಯೋಜನೆ ನಮ್ಮ ಡಬಲ್ ಇಂಜಿನ್ ಸರ್ಕಾರದಿಂದ ಲಭ್ಯವಾಗಿದೆ.  ನಮ್ಮ  ಸರ್ಕಾರದಿಂದ ರೈತರಿಗೆ ಸಾಕಷ್ಟು ಅನುಕೂಲವ ಆಗಿದೆ ರಾಜ್ಯದ ಅಭಿವೃದ್ಧಿಗೆ ಡಬಲ್ ಇಂಜನ್ ಸರ್ಕಾರ ಶ್ರಮಿಸ್ತಾ ಇದೆ ಎಂದರು. 


ಇದನ್ನೂ ಓದಿ: ಪ್ರಧಾನಿ ಮೋದಿ ರಾಜ್ಯ ಪ್ರವಾಸ: ಸರಣಿ ಪ್ರಶ್ನೆಗಳ ಬಾಣಬಿಟ್ಟು ಉತ್ತರಿಸುವಂತೆ ಸಿದ್ದರಾಮಯ್ಯ ಆಗ್ರಹ


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.