ಬೆಂಗಳೂರು: 67ನೇ ರಾಜ್ಯೋತ್ಸವದ ನಿಮಿತ್ತ ಕರ್ನಾಟಕ ಸರ್ಕಾರವು 67 ಅರ್ಹ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಿಸಿದೆ.


COMMERCIAL BREAK
SCROLL TO CONTINUE READING

ಪ್ರಶಸ್ತಿ ಪಡೆದವರಲ್ಲಿ ಇಸ್ರೋ ವಿಜ್ನ್ಯಾನಿ ಚಂದ್ರಯಾನ ಖ್ಯಾತಿಯ ಕೆ ಶಿವನ್, ಸಾಹಿತಿ ಗಳಾದ ಆ ರಾ ಮಿತ್ರ,  ಪ್ರೊಫೆಸರ್ ಕೃಷ್ಣೇ ಗೌಡರು, ಚಿತ್ರ ನಟರಾದ  ದತ್ತಣ್ಣ, ಅವಿನಾಶ, ಕಿರುತೆರೆ ನಟ ಸಿಹಿ ಕಹಿ ಚಂದ್ರು ನಿವೃತ್ತ ಆಯ್ ಎ ಎಸ್ ಅಧಿಕಾರಿ ಮದನ ಗೋಪಾಲ ಸೇರಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ