ಪ್ರತಿಯೊಂದು ಗ್ರಹಣ ಬಂದಾಗಲೂ ಎಲ್ಲಾ ಗ್ರಹಗತಿಗಳ ಮೇಲೆ ಪ್ರಭಾವ ಬೀರುತ್ತವೆ.‌ ಹೀಗಾಗಿ ಗ್ರಹಣ ಸಂಭವಿಸಿದಾಗ ಸಾಕಷ್ಟು ಜನರು ಭಯಬೀತರಾಗುತ್ತಾರೆ.‌ ಆದರೆ ಈ ವರ್ಷ ಬಂದತಹ ಎರಡು ಗ್ರಹಣಗಳು ನಮ್ಮ ದೇಶದಲ್ಲಿ ಗೋಚರವೇ ಆಗಿಲ್ಲ. ಹೀಗಾಗಿ ಜನರು ಕೊಂಚ ನಿಟ್ಟಿಸಿರು ಬಿಟ್ಟದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ತನ್ನ ಗಂಡನಿಂತ ಮೊದಲು ಕಪ್ಪೆಗಳಿಗೆ ಕಿಸ್ ಮಾಡಿದ್ರಂತೆ ದಕ್ಷಿಣದ ಈ ಸ್ಟಾರ್ ನಟಿ! ಸದ್ಯ ಈಕೆ ಭಾರತೀಯ ಚಿತ್ರರಂಗವನ್ನೇ ಆಳುತ್ತಿರುವ ಕೋಟ್ಯಾಧಿಪತಿ


ಇಂದು ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸಿದ್ದು, ಇದು ನಮ್ಮ ದೇಶದಲ್ಲಿ ಗೋಚರವಿಲ್ಲದ ಗ್ರಹಣವಾಗಿಲ್ಲ‌‌. ಅಂದಹಾಗೆ ಈ ವರ್ಷ ಒಂದೇ ತಿಂಗಳಲ್ಲಿ  ಚಂದ್ರಗ್ರಹಣ ಹಾಗೂ ಸೂರ್ಯಗ್ರಹಣ ಸಂಭವಿಸಿದ್ದು, ಯುಗಾದಿ ಹಬ್ಬದ ದಿನ ಸೂರ್ಯಗ್ರಹಣ ಸಂಭವಿಸುತ್ತಿರುವುದು ವಿಶೇಷವಾಗಿದೆ.‌


ಇನ್ನು, ಗ್ರಹಣ ರಾತ್ರಿ 12 ಗಂಟೆಯಿಂದ 2 ಗಂಟೆಯವರೆಗೂ ಸೂರ್ಯಗ್ರಹಣ ಸಂಭಸಲಿದ್ದು, ನಮ್ಮ ದೇಶದಲ್ಲಿ ಈ ಗ್ರಹಣ ಗೋಚರವಾಗೋದಿಲ್ಲ. ಜೊತೆಗೆ ಯಾವುದೇ ಸಮಸ್ಯೆ ಇರೋದಿಲ್ಲ. ಆದರೂ ಸೂರ್ಯಗ್ರಹಣ ಎಫೆಕ್ಟ್ ದೇವರ ಮೇಲೆ ಬೀಳಬಾರದು ಎನ್ನುವ ಕಾರಣಕ್ಕೆ, ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಗಂಗಾಧರನಿಗೆ ಪಂಚಾಭಿಷೇಕ ಮಾಡಿ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ


ಇದನ್ನೂ ಓದಿ: ದಷ್ಟಪುಷ್ಟ ಕೂದಲಿಗೆ ಅಮೃತ ಈ ಒಣಹಣ್ಣಿನ ಸಿಪ್ಪೆ: 5 ದಿನದಲ್ಲಿ ಬಿಳಿಕೂದಲು ಶಾಶ್ವತವಾಗಿ ಕಪ್ಪಾಗುತ್ತೆ! ಆದ್ರೆ ಬಳಕೆ ವಿಧಾನ ಹೀಗೇ ಇರಲಿ


ಈ ವರ್ಷದ ಎರಡು ಗ್ರಹಣಗಳು ನಮ್ಮ ದೇಶದಲ್ಲಿ ಗೋಚರಿಸಿಲ್ಲ. ಗ್ರಹಣ ಸಂಭವಿಸಿದಿದ್ದರೆ ಯಾವುದೇ ಸಮಸ್ಯೆ ಇರೋದಿಲ್ಲ. ಆದ್ರೆ ಬೇರೆ ಭಾಗದಲ್ಲಿ ಗ್ರಹಣ ಸಂಭವಿಸಿದಾಗ ಎಲ್ಲಾದರು ಒಂದು ಕಡೆ ಸಮಸ್ಯೆಯಾಗುವ ಸಾಧ್ಯತೆಗಳು ಇರುತ್ತೆ. ಹೀಗಾಗಿ ಗ್ರಹಣದ ಎಫೆಕ್ಟ್ ಯಾರ‌ ಮೇಲೂ ಬೀಳದಿರಲಿ ಅಂತ ಗಂಗಾಧರಿನಿಗೆ ಬೆಳ್ಳಗ್ಗೆಯೇ ವಿಶೇಷ ಪೂಜೆ ಮಾಡಿ ರುದ್ರಾಭಿಷೇಕ ಮಾಡಲಾಗಿದೆ. ಇಂದು ಮಧ್ಯಾಹ್ನದವರೆಗೂ‌ ಮಾತ್ರ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.