ಮೈಸೂರು: ಸ್ವರಾಜ್ ಇಂಡಿಯಾ ಪಕ್ಷದ ಚುನಾವಣಾ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು 15 ಏಪ್ರಿಲ್ ರಂದು, ಮೈಸೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಲಾಯಿತು.


COMMERCIAL BREAK
SCROLL TO CONTINUE READING

ಸ್ವರಾಜ್ ಇಂಡಿಯಾ ಪಕ್ಷದ ರಾಜ್ಯಾಧ್ಯಕ್ಷರಾದ ಚಾಮರಸ ಮಾಲಿ ಪಾಟೀಲ್ ಪಟ್ಟಿ ಬಿಡುಗಡೆ ಮಾಡಿದರು. ರಾಜ್ಯ ಜಂಟಿ-ಕಾರ್ಯದರ್ಶಿಗಳಾದ ಅಭಿರುಚಿ ಗಣೇಶ್, ಮುಖಂಡರಾದ ಬಡಗಲಪುರ ನಾಗೇಂದ್ರ, ಬಾನು ಮೋಹನ್, ಹೆಚ್ ಎ ನಂಜುಂಡಸ್ವಾಮಿ, ಹಾಗೂ ಇತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.


2018 ರ ಕರ್ನಾಟಕ ವಿಧಾನಸಭಾ ಚುನಾವಣೆಯ ಅಭ್ಯರ್ಥಿಗಳ ಎರಡನೇ ಪಟ್ಟಿ ಇಲ್ಲಿದೆ:


1) ಬಾನು ಮೋಹನ್
     ಕ್ಷೇತ್ರ: ಮೈಸೂರು ( ಮೈಸೂರು)


2) ಹೆಚ್ ಬಿ ಹುನುವಳ್ಳಿ ಗಂಗಾಧರಪ್ಪ
    ಕ್ಷೇತ್ರ: ಸೊರಬ (ಶಿವಮೊಗ್ಗ)


3) ಮಲ್ಲಿಕಾರ್ಜುನ್ ಕೆಂಗನಾಳ
    ಕ್ಷೇತ್ರ: ಬಸವನ ಬಾಗೇವಾಡಿ (ಬಿಜಾಪುರ)


4) ಡಾ. ದೊಡ್ಡಮಲ್ಲಯ್ಯ
    ಕ್ಷೇತ್ರ: ಚಿತ್ರದುರ್ಗ (ಚಿತ್ರದುರ್ಗ)


5) ಪರಮೇಶ್ವರ ದೂಗೂರು
    ಕ್ಷೇತ್ರ: ಸಾಗರ (ಶಿವಮೊಗ್ಗ)