ಹಾಸನ : ರವೀಶ್‌ ಎಂಬುವವರು ಹೃದಯಘಾತದಿಂದ ಶುಕ್ರವಾರದಂದು ನಿಧನ ಹೊಂದಿದ್ದರು. ಅದರ ಬೆನ್ನಲೇ ಪತಿ ಮೃತ ದೇಹದೆದುರು ಪತ್ನಿ ಅಳುತ್ತಲೇ ಪ್ರಾಣ ಬಿಟ್ಟಿದ್ದಾರೆ. ಘಟನೆ ಬೇಲೂರು ತಾಲೂಕಿನ ಪಡುವಳಲು ಗ್ರಾಮದಲ್ಲಿ ನಡೆದಿದೆ. ಈ ಹಿನ್ನಲೆ ಪತಿಯನ್ನು ಕಳೆದುಕೊಂಡ ನೋವಿನಲ್ಲಿ   ಮೃತ ದೇಹ ಮುಂದೆ ಸತತವಾಗಿ ಅಳುತ್ತಲೇ ದುಖಃ ವ್ಯಕ್ತ ಪಡಿಸಿದ್ದಾರೆ..


COMMERCIAL BREAK
SCROLL TO CONTINUE READING

ಈಗಾಗಗಲೇ ಕುಟುಂಬದ ಒಂದು ಜೀವ ಕಳೆದುಕೊಂಡು ಕುಟುಂಬವೇ  ರೋದನೆಯಲ್ಲಿ ಮುಳುಗಿದ್ದರು . ಇದರ ನಡುವೆ ಪತಿ ಮೃತ ದೇಹದ ಮುಂದೆ ಅಳುತ್ತಲೇ ಪತ್ನಿ ಪ್ರಮೀಳಾ ಸಹ ಪ್ರಾಣ ಬಿಟ್ಟಿದ್ದಾಳೆ.


ಇದನ್ನೂ ಓದಿ: Siddaramaiah: ಕಾಂಗ್ರೆಸ್ ಕಾಲದಲ್ಲಿ ಐಟಿ-ಬಿಟಿ ರಾಜಧಾನಿ, ಬಿಜೆಪಿ ಅವಧಿಯಲ್ಲಿ ಅಪರಾಧಿಗಳ ಜಗತ್ತಿನ ರಾಜಧಾನಿ -  ಸಿದ್ದರಾಮಯ್ಯ


 ತಂದೆ ತಾಯಿಯನ್ನು ಕಳೆದುಕೊಂಡ ಮಕ್ಕಳು, ಮಗ ಸೊಸೆಯನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದೆ. ಸಾವಿನಲ್ಲೂ  ಜೊತೆಯಾದ ದಂಪತಿ, ಇಬ್ಬರ ಗಂಡು ಮಕ್ಕಳ ಗೋಳಾಟ, ಕುಟುಂಬಸ್ಥರ , ಗ್ರಾಮಸ್ಥರ ಕಂಬನಿ ಮುಗಿಲು ಮುಟ್ಟಿದ್ದೆ.


 ಇಂತಥ ದೃಶ್ಯಗಳನ್ನು ಕಥೆಯನ್ನು ಸಿನಿಮಾಗಳಲ್ಲಿ ನೋಡಿರುತ್ತವೆ. ಆದರೆ ವಾಸ್ತವದಲ್ಲಿ ಈ ಘಟನೆ ನಡೆದಿರುವುದು ನಿಜಕ್ಕೂ ಹೃದಯವಿದ್ರಾಯಕ.  ಅದೇನೆ ಇರಲಿ ಆ ದುಖಃ ಭರಿಸುವ ಶಕ್ತಿ ಆ ದಂಪತಿಗಳ ಮಕ್ಕಳು ಹಾಗೂ ಕುಟುಂಬಸ್ಥರ ನೀಡಬೇಕು. 


ಇದನ್ನೂ ಓದಿ:Karnataka Assembly Election: ಚುನಾವಣೆಗೆ ಕೌಂಟ್ ಡೌನ್ ಶುರು: ಉದ್ಯಾನನಗರಿಯಲ್ಲಿ ಭರ್ಜರಿ ಪ್ರಚಾರ


ಆ ದಂಪತಿಗಳ ಕಥೆ ನೋಡುತ್ತಿದ್ದರೇ ಯಾವ ಸಿನಿಮಾದ ಕಥೆಗೂ ಕಮ್ಮಿ ಇಲ್ಲ ಎನಿಸುತ್ತದೆ.  ತುಂಬಾ ಪ್ರೀತಿಸುವ ಜೀವಿಗಳು ಒಬ್ಬರನ್ನು ಕಳೆದುಕೊಂಡು ಮತ್ತೊಂದು ಜೀವ ಹೆಚ್ಚು ದಿನ ಬದುಕುವುದಿಲ್ಲ ಎಂಬ ಮಾತೊಂದು ಇತ್ತು ಬಹುಷಃ ಆ ಮಾತು ಇಂದು ನಿಜಾವಾಯಿತು https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.