ಬೆಂಗಳೂರು: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮನೆ ಕಳ್ಳತನ (Home theft) ಮಾಡುತ್ತಿದ್ದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. 


COMMERCIAL BREAK
SCROLL TO CONTINUE READING

ಐಷಾರಾಮಿ ಜೀವನಕ್ಕಾಗಿ ಮನೆಗಳವು ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಂಜುನಾಥ್ ಹಾಗೂ ಹೇಮಂತ್ ಬಂಧಿತರು. ಆರ್.ಆರ್.ನಗರ ಠಾಣೆ (RR Nagar Police station) ಪೊಲೀಸರಿಂದ ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ.  


[[{"fid":"226846","view_mode":"default","fields":{"format":"default","field_file_image_alt_text[und][0][value]":"Thieves arrested in Bangalore","field_file_image_title_text[und][0][value]":"ಐವರು ಮನೆಗಳ್ಳರ ಬಂಧನ "},"type":"media","field_deltas":{"1":{"format":"default","field_file_image_alt_text[und][0][value]":"Thieves arrested in Bangalore","field_file_image_title_text[und][0][value]":"ಐವರು ಮನೆಗಳ್ಳರ ಬಂಧನ "}},"link_text":false,"attributes":{"alt":"Thieves arrested in Bangalore","title":"ಐವರು ಮನೆಗಳ್ಳರ ಬಂಧನ ","class":"media-element file-default","data-delta":"1"}}]]


ಇದನ್ನೂ ಓದಿ: ಕೊಪ್ಪಳ: ಸ್ಟೋನ್ ‌ಕ್ರಷರ್ ನಲ್ಲಿ ಬ್ಲಾಸ್ಟ್.. ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದವರಿಗೆ ತಗುಲಿದ ಕಲ್ಲು


ಬೀಗ ಹಾಕಿರುವ ಮನೆಗಳನ್ನ ಟಾರ್ಗೆಟ್ ಮಾಡುತ್ತಿದ್ದ ಆರೋಪಿಗಳು, ಮನೆಗಳವು ಮಾಡಿ ಬಂದ ಹಣದಲ್ಲಿ ಬೈಕ್, ಕಾರು ಖರೀದಿಸಿ ಐಷಾರಾಮಿ ಜೀವನ ನಡೆಸುತ್ತಿದ್ದರು. 


ಬಂಧಿತರಿಂದ 9 ಲಕ್ಷ ಮೌಲ್ಯದ 48 ಗ್ರಾಂ ಚಿನ್ನಾಭರಣ, 6 ಬೈಕ್, 1 ಕಾರು ವಶಕ್ಕೆ ಪಡೆಯಲಾಗಿದೆ.  


ಮನೆಗೆ ನುಗ್ಗಿ ಚಿನ್ನದ ಸರ ಕದಿಯುತ್ತಿದ್ದ ಆರೋಪಿಗಳ ಬಂಧನ:


ಮಾಗಡಿ ರಸ್ತೆ ಪೊಲೀಸರ (Magadi police station) ಕಾರ್ಯಾಚರಣೆಯ ವೇಳೆ ಮನೆಗೆ ನುಗ್ಗಿ ಚಿನ್ನದ ಸರ ಕದಿಯುತ್ತಿದ್ದ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. 


[[{"fid":"226847","view_mode":"default","fields":{"format":"default","field_file_image_alt_text[und][0][value]":"Thieves arrested in Bangalore","field_file_image_title_text[und][0][value]":"ಚಿನ್ನಾಭರಣ ವಶಕ್ಕೆ "},"type":"media","field_deltas":{"2":{"format":"default","field_file_image_alt_text[und][0][value]":"Thieves arrested in Bangalore","field_file_image_title_text[und][0][value]":"ಚಿನ್ನಾಭರಣ ವಶಕ್ಕೆ "}},"link_text":false,"attributes":{"alt":"Thieves arrested in Bangalore","title":"ಚಿನ್ನಾಭರಣ ವಶಕ್ಕೆ ","class":"media-element file-default","data-delta":"2"}}]]


ರಮೇಶ್, ಕೃಷ್ಣಮೂರ್ತಿ ಹಾಗೂ ವೆಂಕಟರಮಣ ಬಂಧಿತ ಆರೋಪಿಗಳು.  ಎಂಟು ಮನೆಯಲ್ಲಿ ಚಿನ್ನಾಭರಣ ಕಳ್ಳತನ ಮಾಡಿದ್ದರು. ಬಂಧಿತರಿಂದ 16 ಲಕ್ಷದ 65 ಸಾವಿರ ಮೌಲ್ಯದ  333 ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿದೆ.


ಈ ಕುರಿತು ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 


ಇದನ್ನೂ ಓದಿ: "ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಕೊರೊನಾ ಯಾತ್ರೆ ಆಗುವುದು ಬೇಡ"- ಗೃಹ ಸಚಿವ ಆರಗ ಜ್ಞಾನೇಂದ್ರ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.