ಮನೆಯಲ್ಲಿ ಹಿರಿಯರು ಯಾವಾಗಲೂ ರಾತ್ರಿ ಹೊತ್ತು ಉಗುರು ಕತ್ತರಿಸಬಾರದು ಎಂದು ಹೇಳುತ್ತಾರೆ ಮತ್ತೆ ಕಾರಣ ಕೇಳಿದರೆ ಹೇಳುವುದು ಕಡಿಮೆ. ಅದು ಯಾಕೆ ಗೊತ್ತಾ ಅದಕ್ಕೆ ಹಲವಾರು ಕಾರಣಗಳಿವೆ. 


COMMERCIAL BREAK
SCROLL TO CONTINUE READING

ಹಿರಿಯರು ಮೂಢನಂಬಿಕೆಗಳ ಕುರಿತು ಹೇಳಿದರೆ ಅದರ ಹಿಂದೆ ಕೆಲವು ಪ್ರಾಯೋಗಿಕ ಕಾರಣಗಳಿವೆ ಮತ್ತು ಅದಕ್ಕೆ ಸಂಬಂಧಿಸಿದಂತೆ ಸಂಸ್ಕೃತದಲ್ಲಿ ಹಲವು ಕಾರಣಗಳಿವೆ. 


ಇದನ್ನು ಓದಿ : ರುಕ್ಮಿಣಿ ವಸಂತ್ : ಬಾನ ದಾರಿಯಲಿ ನಟಿಯ ಸಿಂಪಲ್ ಲುಕ್ ..! 


ರಾತ್ರಿ ಹೊತ್ತಲ್ಲಿ ಉಗುರನ ಕತ್ತರಿಸುವುದರಿಂದ ಮತ್ತು ಹುಣ್ಣಿಮೆಯ ಸಮಯದಲ್ಲಿ ಉಗುರನ್ನು ಕತ್ತರಿಸುವುದರಿಂದ ಆಕಾಶ ಶಕ್ತಿ ಮತ್ತು ನೈಸರ್ಗಿಕ ಸಮತೋಲನದ ಮಧ್ಯೆ ಮತ್ತು ಇವೆರಡರ ಸಾಮರಸ್ಸಕ್ಕೆ ತೊಂದರೆಯನ್ನುಂಟು ಮಾಡುತ್ತದೆ ಮತ್ತು ನಕಾರಾತ್ಮಕ ಶಕ್ತಿಗಳಿಗೆ ಮತ್ತು ಅದರ ಪರಿಣಾಮಗಳಿಗೆ ಆಹ್ವಾನ ನೀಡುತ್ತದೆ. 


ಅದಲ್ಲದೆ ಹಿಂದಿನ ಕಾಲದಲ್ಲಿ ರಾತ್ರಿ ಸಮಯದಲ್ಲಿ ವಿದ್ಯುತ್ ನ ಅಲಭ್ಯದ ಕಾರಣ ಕತ್ತಲಲ್ಲಿ ಉಗುರನ್ನ ಕತ್ತರಿಸುವುದು ಸಂಗ್ರಹಿಸುವುದು ಹಾಗೂ ಬಿಸಾಡುವುದು ಒಂದು ಸಮಸ್ಯೆ ಆಗುತ್ತಿತ್ತು ಆ ಕಾರಣದಿಂದ ಆಹಾರದಲ್ಲಿ ಉಗುರು ಬೆರೆಯಬಹುದು ಮತ್ತು ಇದರಿಂದ ಅಲರ್ಜಿ ಉಂಟಾಗಬಹುದು ಎಂಬ ಕಾರಣದಿಂದ ಹಾಗೆ ಹೇಳಲಾಗುತ್ತಿತ್ತು. 


ಇದನ್ನು ಓದಿ : ಬೆಂಗಳೂರಿನಲ್ಲಿ ಪ್ರಭಾಸ್ ಚಿತ್ರಕ್ಕೆ ಹೆಚ್ಚಾದ ಬೇಡಿಕೆ : ಕಲ್ಕಿ ಟಿಕೆಟ್ ರೇಟ್ ಡಬಲ್


ಅದಲ್ಲದೆ ಪೂರ್ವಜರು ಉಗುರನ್ನು ಕತ್ತರಿಸಲು ಕತ್ತರಿ ಮತ್ತು ಚಾಕುಗಳನ್ನು ಬಳಸುತ್ತಿದ್ದರು. ರಾತ್ರಿ ಸಮಯದಲ್ಲಿ ಇವುಗಳಿಂದ ಉಗುರನ್ನ ಕತ್ತರಿಸಿದರೆ ಗಾಯ ಅಥವಾ ರಕ್ತಸ್ರಾಗವಾಗಬಹುದು ಎಂಬ ಕಾರಣಕ್ಕೆ ಹೀಗೆ ಹೇಳಲಾಗುತ್ತಿತ್ತುhttps://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.