Astrology Today (03-11-2022): ಕನ್ಯಾ ರಾಶಿಯ ಜನರು ಉದ್ಯೋಗದಲ್ಲಿ ಯಶಸ್ಸನ್ನು ಕಾಣುತ್ತಾರೆ. ತುಲಾ ರಾಶಿಯವರು ಯಾವುದೇ ಕೆಲಸದಲ್ಲಿ ನಿರ್ಲಕ್ಷ್ಯ ತೋರಬಾರದು. ಶನಿವಾರದ ನಿಮ್ಮ ರಾಶಿಭವಿಷ್ಯ ಹೇಗಿದೆ ಎಂದು ತಿಳಿಯಿರಿ.


COMMERCIAL BREAK
SCROLL TO CONTINUE READING

ಮೇಷ ರಾಶಿ: ನಿಮ್ಮ ವ್ಯಾಪಾರವು ಮೊದಲಿಗಿಂತ ಹೆಚ್ಚು ಲಾಭದಾಯಕವಾಗಿರುತ್ತದೆ. ಹಿರಿಯರನ್ನು ಗೌರವಿಸಿ. ಅಗತ್ಯವಿದ್ದರೆ ನಿಮ್ಮ ಸಹೋದರನ ಸಹಾಯವನ್ನು ತೆಗೆದುಕೊಳ್ಳಿ. ಸೂರ್ಯನಿಗೆ ನೀರನ್ನು ಅರ್ಪಿಸಿ.


ಅದೃಷ್ಟದ ಬಣ್ಣ- ಆಕಾಶ ನೀಲಿ


ವೃಷಭ ರಾಶಿ: ನೀವು ಉದ್ಯೋಗದಲ್ಲಿ ಏರಿಳಿತಗಳನ್ನು ಎದುರಿಸಬಹುದು. ನಿಮ್ಮ ಹಿರಿಯರಿಂದ ಸಲಹೆ ಪಡೆಯಿರಿ. ಇಂದು ಸಂಜೆಯವರೆಗೆ ಸಮಯವು ಅನುಕೂಲಕರವಾಗಿರುತ್ತದೆ. ಗುಲಾಬಿ ವಸ್ತುಗಳನ್ನು ದಾನ ಮಾಡಿ.


ಅದೃಷ್ಟದ ಬಣ್ಣ - ಕಿತ್ತಳೆ


ಮಿಥುನ ರಾಶಿ: ನಿಮ್ಮ ಕೌಟುಂಬಿಕ ಸಮಸ್ಯೆಗಳು ಕೊನೆಗೊಳ್ಳುತ್ತವೆ. ಹೊಸ ವಾಹನ ಖರೀದಿಸುವ ಸಾಧ್ಯತೆ ಇದೆ. ಪ್ರಮುಖ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ಗಣಪತಿಗೆ ಭಕ್ತಿಯಿಂದ ಪೂಜೆ ಸಲ್ಲಿಸಿ.


ಅದೃಷ್ಟದ ಬಣ್ಣ- ನೇರಳೆ


ಕರ್ಕ ರಾಶಿ: ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು. ನಿಮ್ಮ ವಿದ್ಯಾಭ್ಯಾಸದಲ್ಲಿ ನಿರ್ಲಕ್ಷ್ಯ ವಹಿಸಬೇಡಿ. ಕುಟುಂಬದಲ್ಲಿ ಸಂತಸದ ವಾತಾವರಣ ಇರುತ್ತದೆ. ಅನ್ನ ದಾನ ಮಾಡಿ.


ಅದೃಷ್ಟದ ಬಣ್ಣ- ಹಳದಿ


ಇದನ್ನೂ ಓದಿ: Sapta Dhanya Remedy: ಶನಿಯ ಸಾಡೆಸಾತಿಯಿಂದ ಮುಕ್ತಿ ಪಡೆಯಲು ಶನಿಗೆ ಇದನ್ನು ಅರ್ಪಿಸಿ


ಸಿಂಹ ರಾಶಿ: ಬೇರೆಯವರಿಗೆ ನೀಡಿರುವ ಹಣ ಖಂಡಿತ ಸಿಗುತ್ತದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬೇಡಿ. ಕುಟುಂಬದಲ್ಲಿ ಶುಭ ಕಾರ್ಯಕ್ರಮಗಳು ನಡೆಯಲಿವೆ. ಸೂರ್ಯನ ಮಂತ್ರವನ್ನು ಪಠಿಸಿ.


ಅದೃಷ್ಟದ ಬಣ್ಣ - ಬಿಳಿ


ಕನ್ಯಾ ರಾಶಿ: ಉದ್ಯೋಗದಲ್ಲಿ ಯಶಸ್ಸನ್ನು ಕಾಣುವಿರಿ. ಹೊಸ ಮನೆ ಖರೀದಿ ಸಾಧ್ಯತೆ ಇದೆ. ಮಹಿಳೆಗೆ ಸಹಾಯ ಮಾಡಿ. ಗಣೇಶನ ಮಂತ್ರವನ್ನು ಪಠಿಸಿ. ಅದೃಷ್ಟದ ಬಣ್ಣ - ಕಿತ್ತಳೆ


ತುಲಾ ರಾಶಿ: ಮದುವೆ ನಿಶ್ಚಿತವಾಗುವ ಸಾಧ್ಯತೆ ಇದೆ. ಯಾವುದೇ ಕೆಲಸದಲ್ಲಿ ನಿರ್ಲಕ್ಷ್ಯ ತೋರಬೇಡಿ. ನಿಮ್ಮ ರಹಸ್ಯವನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ವಿಷ್ಣುವಿಗೆ ಕುಂಕುಮವನ್ನು ಅರ್ಪಿಸಿ.


ಅದೃಷ್ಟದ ಬಣ್ಣ - ಕ್ಯಾರೆಟ್


ವೃಶ್ಚಿಕ ರಾಶಿ: ನಿಮ್ಮ ಆಸ್ತಿ ವಿಚಾರಗಳು ಬಗೆಹರಿಯಲಿವೆ. ಉದ್ಯೋಗದಲ್ಲಿ ಬದಲಾವಣೆ ಇರುತ್ತದೆ. ಖರ್ಚು ಮಾಡುವ ಅಭ್ಯಾಸಕ್ಕೆ ಕಡಿವಾಣ ಹಾಕಿ. ಮಧ್ಯಾಹ್ನ ಸಿಹಿ ದಾನ ಮಾಡಿ.


ಅದೃಷ್ಟದ ಬಣ್ಣ - ಕಿತ್ತಳೆ


ಇದನ್ನೂ ಓದಿ: Chanakya Niti : ಇವರು ಶತ್ರುಗಳಿಗಿಂತ ಹೆಚ್ಚು ಅಪಾಯಕಾರಿ! ಯಾವತ್ತೂ ಇವರ ಸಹಾಯ ಕೇಳಬೇಡಿ


ಧನು ರಾಶಿ: ನಿಮ್ಮ ಮೇಲೆ ಕೆಲಸದ ಒತ್ತಡ ಉಳಿಯುತ್ತದೆ. ನಿಮ್ಮ ಸಂಬಂಧವು ಹದಗೆಡಲು ಬಿಡಬೇಡಿ. ಹೊರದೇಶದ ಪ್ರವಾಸಕ್ಕೆ ಹೋಗುವ ಸಾಧ್ಯತೆ ಇದೆ. ಅಗತ್ಯವಿರುವವರಿಗೆ ಬಾಳೆಹಣ್ಣು ನೀಡಿ.


ಅದೃಷ್ಟದ ಬಣ್ಣ- ಕೆಂಪು


ಮಕರ ರಾಶಿ: ಪ್ರಮುಖ ಕೆಲಸ ಮಧ್ಯಾಹ್ನ ನಡೆಯಲಿದೆ. ಸಾಲವಾಗಿ ಕೊಟ್ಟ ಹಣ ಇಂದು ವಾಪಸ್ ಬರಲಿದೆ. ಶೀಘ್ರದಲ್ಲೇ ನಿಮ್ಮ ಮನೆಗೆ ಪುಟ್ಟ ಮಗು ಆಗಮಿಸಲಿದೆ. ದುರ್ಗಾ ಮಂತ್ರವನ್ನು ಪಠಿಸಿ.


ಅದೃಷ್ಟದ ಬಣ್ಣ - ಅರಿಶಿನ


ಕುಂಭ ರಾಶಿ: ಬಯಸಿದ ಸ್ಥಳ ಬದಲಾವಣೆ ಇರುತ್ತದೆ. ಸ್ನೇಹಿತನೊಂದಿಗೆ ಮುಕ್ತವಾಗಿ ಸಮಸ್ಯೆಗಳ ಬಗ್ಗೆ ಚರ್ಚಿಸಿರಿ. ಕುಟುಂಬದೊಂದಿಗೆ ಸಮಯ ಕಳೆಯಿರಿ. ಹನುಮಂತನನ್ನು ಆರಾಧಿಸಿ.


ಅದೃಷ್ಟದ ಬಣ್ಣ- ನೀಲಿ


ಮೀನ ರಾಶಿ: ಈ ದಿನವು ನಿಮಗೆ ಆಲಸ್ಯದಿಂದ ಕೂಡಿರುತ್ತದೆ. ನಿಮ್ಮ ಕೆಲಸವನ್ನು ಮಧ್ಯಾಹ್ನ ಮಾಡಿ. ನಿಮಗೆ ಹಾನಿಯನ್ನುಂಟು ಮಾಡುವ ಯಾರೊಂದಿಗೂ ಸ್ನೇಹ ಮಾಡಬೇಡಿ. ನಾರಾಯಣ ಮಂತ್ರವನ್ನು ಓದಿ.


ಅದೃಷ್ಟದ ಬಣ್ಣ- ಚಿನ್ನ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.