30 ವರ್ಷಗಳ ಬಳಿಕ ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ! ಸರ್ವ ಕಷ್ಟಗಳಿಗೂ ಬೀಳುವುದು ತೆರೆ !ಜೊತೆಗಿದ್ದೇ ಕಾಯುವನು ಶನಿ ಮಹಾತ್ಮ

Mon, 07 Oct 2024-8:50 am,

30 ವರ್ಷಗಳ ನಂತರ ಕುಂಭ ರಾಶಿಯಲ್ಲಿ ಶನಿ ದೇವನ ಹಿಮ್ಮುಖ ಚಲನೆ ಆರಂಭವಾಗಲಿದೆ. ಶನೀಶ್ವರನ ಈ ನಡೆಯ ಬದಲಾವಣೆ ಕೆಲವು ರಾಶಿಯವರ ಜೀವನದ ದಿಕ್ಕನ್ನು ಕೂಡಾ ಬದಲಾಯಿಸುವುದು.ಅದೃಷ್ಟ ಬೆನ್ನ ಹಿಂದೆ ಇರುವುದು.   

ಈ ಮೂಲಕ ದೀಪಾವಳಿ ಹೊತ್ತಿಗೆ ಈ ರಾಶಿಯವರ ಜೀವನದಲ್ಲಿ ದಿಢೀರ್ ಆಗಿ ಸಂಪತ್ತು ಹೆಚ್ಚಾಗುವುದು.ಪ್ರತಿ ಕೆಲಸದಲ್ಲಿಯೂ ಅದೃಷ್ಟ ಸಾಥ್ ನೀಡುವುದು.   

ಹೊಸ ಉದ್ಯೋಗ ಹುಡುಕುತ್ತಿದ್ದರೆ ನಿಮ್ಮ ಹುಡುಕಾಟ ಕೊನೆಯಾಗಲಿದೆ. ನಿಮ್ಮ ಮನಸ್ಸಿನ ಇಚ್ಚೆಯಂತೆ  ಕೆಲಸವನ್ನು ಪಡೆಯುವಿರಿ. ಹಣ ಉಳಿತಾಯ ಮಾಡುವ ನಿಮ್ಮ ಪ್ರಯತ್ನವೂ ಕೈ ಗೂಡುವುದು.ಈ ಸಮಯದಲ್ಲಿ ಸಂಪತ್ತನ್ನು ಹೆಚ್ಚಾಗುವುದು.

ಆದಾಯದಲ್ಲಿ ದೊಡ್ಡ ಮಟ್ಟದ ಹೆಚ್ಚಳವಾಗುವುದು.ಹಣಕಾಸಿನ ಸ್ಥಿತಿಯಲ್ಲಿ ಗಮನಾರ್ಹವಾಗಿ ಸುಧಾರಣೆ ಕಂಡು ಬರುವುದು. ಸಾಲದಿಂದ ಮುಕ್ತರಾಗಬಹುದು.ಹೂಡಿಕೆಯಿಂದ ಲಾಭ ಪಡೆಯಬಹುದು.ಷೇರು ಮಾರುಕಟ್ಟೆ,ಲಾಟರಿಯಲ್ಲಿ ಲಾಭಗಳಿರಬಹುದು.

ಸಾಲ ಕೊಟ್ಟು ಹೊರಗೇ ಉಳಿದಿರುವ ಹಣ ಮತ್ತೆ ನಿಮ್ಮ ಕೈ ಸೇರಬಹುದು. ವೃತ್ತಿಯಲ್ಲಿ ಪ್ರಗತಿ ಕಂಡುಬರುತ್ತದೆ. ಯಾವುದೇ ಯೋಜನೆ ಪೂರ್ಣಗೊಳ್ಳದೆ ಇದ್ದರೆ ಮತ್ತೆ ಪ್ರಾರಂಭಿಸಬಹುದು. ಈ ಸಮಯದಲ್ಲಿ ಯಶಸ್ಸು ಖಂಡಿತಾ ಸಿಗುವುದು.

ಸೂಚನೆ :  ಈ ಮಾಹಿತಿಯನ್ನು ಜ್ಯೋತಿಷ್ಯ, ಪಂಚಾಂಗಗಳು, ನಂಬಿಕೆಗಳು ಅಥವಾ ಧರ್ಮಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಿ ಬರೆಯಲಾಗಿದೆ.ಈ ಮಾಹಿತಿಯನ್ನು ಜೀ ಕನ್ನಡ ನ್ಯೂಸ್ ಅನುಮೋದಿಸುವುದಿಲ್ಲ . 

ZEENEWS TRENDING STORIES

By continuing to use the site, you agree to the use of cookies. You can find out more by Tapping this link