ಊಟವಾದ ಮೇಲೆ ಈ ಸಣ್ಣ ಬೀಜವನ್ನು ಬಾಯಿಯಲ್ಲಿ ಇಟ್ಟುಕೊಳ್ಳಿ!ನಾರ್ಮಲ್ ಆಗಿಯೇ ಇರುವುದು ಬ್ಲಡ್ ಶುಗರ್ !ಬೇರೆ ಯಾವ ಪಥ್ಯವೂ ಬೇಡ!

Wed, 18 Sep 2024-5:56 pm,

ಡಯಾಬಿಟೀಸ್ ನಲ್ಲಿ ನಾವು ಸೇವಿಸುವ ಆಹಾರವೇ ಬ್ಲಡ್ ಶುಗರ್ ಮೇಲೆ ಪರಿಣಾಮ ಬೀರುವುದು.   

ಆಹಾರ ಸೇವಿಸಿದ ತಕ್ಷಣ ಬ್ಲಡ್ ಶುಗರ್ ಏರುವುದಕ್ಕೆ ಆರಂಭವಾಗುತ್ತದೆ. ಹಾಗಾಗಿ ಆಹಾರ ಸೇವನೆ ಜೊತೆಗೆ ಆಹಾರ ಸೇವನೆ ನಂತ ಏನು ಮಾಡಬೇಕು ಎನ್ನುವುದು ಕೂಡಾ ತಿಳಿದಿರಬೇಕು.   

ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಓಮ ಕಾಳು ಸರಿಯಾದ ಮದ್ದು. ಓಮ ಕಾಳು ಆಹಾರ ಸೇವನೆ ನಂತರವೂ ಶುಗರ್ ಹೆಚ್ಚಾಗಲು ಅನುವು ಮಾಡುವುದಿಲ್ಲ. 

ಓಮ ಕಾಳು  ಪ್ರೋಟೀನ್, ಕೊಬ್ಬು, ಫೈಬರ್, ಕಾರ್ಬೋಹೈಡ್ರೇಟ್ ಮುಂತಾದ ಪೋಷಕಾಂಶಗಳನ್ನು ಒಳಗೊಂಡಿದೆ.ಇದರಲ್ಲಿರುವ ಫೈಬರ್ ದೇಹದಲ್ಲಿನ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. 

ಇದನ್ನು ನಿಯಮಿತವಾಗಿ ಊಟದ ನಂತರ ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಶಾಶ್ವತವಾಗಿ ಕಂಟ್ರೋಲ್ ನಲ್ಲಿಯೇ ಇರುವುದು.

ಓಮ ಕಾಳನ್ನು ಎರಡು ರೀತಿಯಲ್ಲಿ ಸೇವಿಸಬಹುದು.ಮೊದಲನೆಯದ್ದು 3 ಗ್ರಾಂ ಓಮ ಕಾಳನ್ನು 10 ಮಿಲಿ ಎಳ್ಳಿನ ಎಣ್ಣೆಯ ಜೊತೆ ಬೆರೆಸಿ ದಿನಕ್ಕೆ ಮೂರು ಬಾರಿ ತಿನ್ನಿರಿ. ಮೂರು ಹೊತ್ತು ಊಟ ಮಾಡಿದ  ಇದನ್ನು ಸೇವಿಸಬೇಕು.   

ಎರಡನೆಯದ್ದು ಓಮದ ನೀರನ್ನು ಆಹಾರ ಸೇವಿಸಿದ ಅರ್ಧ ಘಂಟೆಯ ನಂತರ ಕುಡಿಯಬೇಕು. ಇದರಲ್ಲಿ ಅರ್ಧ ಚಮಚ ಓಮ ಕಾಳು,ಕಾಲು ಚಮಚ ದಾಲ್ಚಿನ್ನಿ ಪುಡಿ ಮತ್ತು ಅರ್ಧ ಚಮಚ ಸೊಂಪು ಹಾಕಿ ಚೆನ್ನಾಗಿ ಕುದಿಸಿ ಕುಡಿಯಬೇಕು.

ಸೂಚನೆ : ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. zee kannada news ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link