ಅವರು ಪ್ಯಾಂಟ್‌ ಬಿಚ್ಚಿ ಅದನ್ನು ತೋರಿಸಿದರು, ನೋಡಿ ನನಗೆ ಭಯವಾಯ್ತು...!! ʼವೀರ ಕನ್ನಡಿಗʼ ನಟಿಯ ಶಾಕಿಂಗ್‌ ಹೇಳಿಕೆ

Sat, 21 Sep 2024-4:40 pm,

ಅನಿತಾ ಹಸಾನಂದನಿ ರೆಡ್ಡಿ ಭಾರತೀಯ ಚಿತ್ರರಂಗದಲ್ಲಿನ ಜನಪ್ರಿಯ ನಟಿಯರಲ್ಲಿ ಒಬ್ಬರು. ತಮ್ಮ ನಟನಾ ಕೌಶಲ್ಯ ಮೂಲಕ ಕನ್ನಡಿಗರ ಗಮನ ಸೆಳೆದ ಸುಂದರಿ ವೀರ ಕನ್ನಡಿಗ, ಗಂಡುಗಲಿ ಕುಮಾರರಾಮ, ಹುಡುಗ ಹುಡುಗಿ, ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ..  

ಅನಿತಾ ಇತ್ತೀಚಿನ ಸಂದರ್ಶನವೊಂದರಲ್ಲಿ, ತಮ್ಮ ಶಾಲಾ ದಿನಗಳಲ್ಲಿ ಸಂಭವಿಸಿದ ಭಯಾನಕ ಅನುಭವದ ಬಗ್ಗೆ ಹೇಳಿಕೊಂಡಿದ್ದಾರೆ. 'ಹೌಟರ್‌ಫ್ಲೈ'ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸುಂದರಿ, 'ನಾವು ಶಾಲೆಗೆ ಹೋಗುವಾಗ, ನನ್ನ ತಾಯಿ ಯಾವಾಗಲೂ ರಿಕ್ಷಾದಲ್ಲಿ ಹೋಗಲು 10 ರೂಪಾಯಿ ನೀಡುತ್ತಿದ್ದರು. ಆದರೆ ಆ ಹಣವನ್ನು ಉಳಿಸಲು ಕಾಲ್ನಡಿಗೆಯಲ್ಲಿ ಬರುತ್ತಿದ್ದೆವು.  

ಆ ಹಣದಲ್ಲಿ ಕ್ಯಾಂಟೀನ್ ನಲ್ಲಿ ಸಮೋಸಾ ಅಥವಾ ಇನ್ನೇನೋ ತಿನ್ನುತ್ತಿದ್ದೆವು. ದಾರಿಯಲ್ಲಿ ನಾವು ಬರುತ್ತಿದ್ದಾಗ ರಿಕ್ಷಾ ಚಾಲಕ ಪ್ಯಾಂಟ್ ಒಳಗೆ ಕೈ ಹಾಕಿಕೊಂಡು ನಿಲ್ಲುತ್ತಿದ್ದ. ನಂತರ ತನ್ನ ಕೆಳಗಿನ ಭಾಗವನ್ನು ವಿಚಿತ್ರ ರೀತಿಯಲ್ಲಿ ಮುಟ್ಟಿಕೊಳ್ಳುತ್ತಿದ್ದ.. ನಮ್ಮತ್ತ ನೋಡುತ್ತ ಎನೇನೋ ಮಾಡಿಕೊಳ್ಳುತ್ತಿದ್ದ..  

ಇದೆಲ್ಲವನ್ನು ನೋಡಿ ನಾವು ದಾರಿಯನ್ನು ಬದಲಾಯಿಸಿದೇವು. ಆದರೆ ಇನ್ನೂ ಅವನು ನಮ್ಮನ್ನು ಹಿಂಬಾಲಿಸಬಹುದೆಂದು ಹೆದರುತ್ತಿದ್ದೆ. ಮುಂದೆ ಬಾಲಕಿಯರ ಶಾಲೆ ಸೇರಿದೆ.. ಅವನಿಗೆ ನಮ್ಮ ಶಾಲೆಯ ದಾರಿ ಗೊತ್ತಿತ್ತು ಇದರಿಂದ ಶಾಲೆಯ ಸುತ್ತ ಯಾವ ಬಂದರೂ ನಾವು ಹೆದರುತ್ತಿದ್ದೆವು ಎಂದು ನಟಿ ಕೇಳಿಕೊಂಡಿದ್ದಾರೆ.  

ಸುಮಾರು 5 ವರ್ಷಗಳ ಕಾಲ ಕ್ಯಾಮೆರಾದಿಂದ ದೂರ ಉಳಿದಿದ್ದ ಅನಿತಾ ಈಗ 'ಸುಮನ್ ಇಂದೋರಿ' ಎಂಬ ಮರಾಠಿ ಕಾರ್ಯಕ್ರಮದ ಮೂಲಕ ಕಿರುತೆರೆಗೆ ಮರಳುತ್ತಿದ್ದಾರೆ. ಕಾರ್ಯಕ್ರಮದಲ್ಲಿ ಶ್ವೇತಾ ಗೌತಮ್, ಜೈನ್ ಇಮಾಮ್ ಮತ್ತು ಅಶ್ನೂರ್ ಕೌರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link