Astrology: ದೂರು ನೀಡುವುದರಲ್ಲಿ ಯಾವಾಗಲು ಮುಂಚೂಣಿಯಲ್ಲಿರುತ್ತಾರೆ ಈ ಐದು ರಾಶಿಯ ಜನ

Tue, 14 Sep 2021-11:48 am,

1. ಕರ್ಕ ರಾಶಿ - ಕರ್ಕ ರಾಶಿಯ ಜಾತಕದವರಿಗೆ ತಮ್ಮ ಕೋಪ ಹಾಗೂ ಭಾವನೆಗಳನ್ನು ತಡೆಹಿಡಿಯಲಾಗುವುದಿಲ್ಲ. ಇದೆ ರೀತಿ ವಸ್ತುಗಳ, ಸ್ಥಿತಿಗಳ ಹಾಗೂ ಜನರ ನ್ಯೂನ್ಯತೆಯನ್ನು ತಕ್ಷಣವೇ ಹೇಳುತ್ತಾರೆ. ಯಾವ ಸಂಗತಿ ಇವರಿಗೆ ಇಷ್ಟವಾಗುವುದಿಲ್ಲವೋ, ಇವರ ತಕ್ಷಣ ಆ ಕುರಿತು ದೂರು ನೀಡುತ್ತಾರೆ.

2. ಕನ್ಯಾ ರಾಶಿ - ಇವರಿಗೆ ಪ್ರತಿಯೊಂದು ಕೆಲಸದಲ್ಲಿ ಪರ್ಫೆಕ್ಷನ್ ಬೇಕಾಗಿರುತ್ತದೆ. ಆದರೆ, ಇವರಿಗೆ ಎಲ್ಲಿಯಾದರೂ ತಪ್ಪು ಅಥವಾ ಕೊರತೆ ಕಂಡುಬಂದರೆ, ತಕ್ಷಣ ಆ ಕುರಿತು ದೂರನ್ನು ದಾಖಲಿಸುತ್ತಾರೆ.

3. ವೃಶ್ಚಿಕ ರಾಶಿ - ಇವರಿಗೆ ಅವ್ಯವಸ್ಥೆ, ಹರಡಿ ಬಿದ್ದಿರುವ ವಸ್ತುಗಳನ್ನು ಕಿಂಚಿತ್ತು ಸಹಿಸುವುದಿಲ್ಲ. ಯಾವುದೇ ಒಂದು ಸಂಗತಿ ಇವರ ಮನಸ್ಸಿಗೆ ವಿರುದ್ಧವಾಗಿದ್ದರೆ ಅಥವಾ ಸರಿಯಾಗಿಲ್ಲ ಎಂದಾದರೆ. ಆ ಕುರಿತು ದೂರು ದಾಖಲಿಸಲು ಇವರು ಒಂದು ಕ್ಷಣ ಕೂಡ ಹಿಂದೆ ಮುಂದೆ ನೋಡುವುದಿಲ್ಲ.

4. ಧನು ರಾಶಿ  - ಈ ರಾಶಿಯ ಜನರು ತುಂಬಾ ಪ್ರಾಮಾಣಿಕರಾಗಿರುತ್ತಾರೆ ಹಾಗೂ ತಮ್ಮ ಅನಿಸಿಕೆಗಳನ್ನು ನೇರವಾಗಿ ಹೇಳುತ್ತಾರೆ. ಯಾವುದೇ ಒಂದು ತಪ್ಪು ಕಾರ್ಯ ನಡೆಯುತ್ತಿದ್ದರೆ ಅದನ್ನು ಇವರು ಸಹಿಸುವುದಿಲ್ಲ ಮತ್ತು ತಕ್ಷಣ ಆ ಕುರಿತು ತಮ್ಮ ಆಕ್ಷೇಪಣೆಯನ್ನು ದಾಖಲಿಸುತ್ತಾರೆ.  

5. ಕುಂಭ ರಾಶಿ - ಈ ರಾಶಿಯ ಜನರು ತುಂಬಾ ಬುದ್ಧಿಶಾಲಿಗಳಾಗಿರುತ್ತಾರೆ ಹಾಗೂ ಪ್ರತಿಯೊಂದು ಸಂಗತಿಗಳ ಮೇಲೆ ಇವರು ಸೂಕ್ಷ್ಮವಾಗಿ ಕಣ್ಣಿಡುತ್ತಾರೆ. ಸಣ್ಣ ತಪ್ಪು ಕೂಡ ಇವರ ದೃಷ್ಟಿಯಿಂದ ಬಚಾವಾಗಲು ಸಾಧ್ಯವಿಲ್ಲ ಹಾಗೂ ತಪ್ಪು ಕಾಣುತ್ತಲೇ ಆರೆಡೆಗೆ ಎಲ್ಲರ ಗಮನ ಸೆಳೆಯುತ್ತಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link