300 ವರ್ಷಗಳ ಬಳಿಕ ಚತುರ್ಥಿಯಂದು ವಿಶೇಷ ಯೋಗ: ಈ ರಾಶಿಗಿರಲಿದೆ ಮಹಾಗಣಪತಿ ಶ್ರೀರಕ್ಷೆ, ಆದಾಯದಲ್ಲಿ ಸಮೃದ್ಧಿ-ವೃತ್ತಿಯಲ್ಲಿ ಉನ್ನತಿ

Mon, 11 Sep 2023-12:32 pm,

ಈ ವರ್ಷದ ಗಣೇಶ ಚತುರ್ಥಿಯಂದು ಸುಮಾರು 300 ವರ್ಷಗಳ ಬ್ರಹ್ಮಯೋಗ ಮತ್ತು ಶುಕ್ಲ ಯೋಗದಂತಹ ಶುಭ ಯೋಗಗಳು ರೂಪುಗೊಳ್ಳುತ್ತಿದ್ದು, ಇದರ ಪರಿಣಾಮ ಕೆಲವು ರಾಶಿಯವರಿಗೆ ಶ್ರೀಮಂತಿಗೆ ಬರುತ್ತದೆ.

ಪಂಚಾಂಗದ ಪ್ರಕಾರ, ಗಣೇಶ ಚತುರ್ಥಿಯ ದಿನದಂದು ಮಂಗಳಕರ ಯೋಗವನ್ನು ಸೃಷ್ಟಿಯಾಗುತ್ತಿದೆ. ಈ ಯೋಗಗಳನ್ನು ಜ್ಯೋತಿಷ್ಯದಲ್ಲಿ ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ಶುಭಯೋಗವು ಮೂರು ರಾಶಿಯವರಿಗೆ ತುಂಬಾ ಮಂಗಳಕರವಾಗಿರುತ್ತದೆ. ಅವರು ಸಿದ್ಧಿದಾತನ ವಿಶೇಷ ಅನುಗ್ರಹವನ್ನು ಪಡೆಯುತ್ತಾರೆ.

ಈ ವರ್ಷದ ಗಣೇಶ ಚತುರ್ಥಿಯಂದು ಸುಮಾರು 300 ವರ್ಷಗಳ ಬ್ರಹ್ಮಯೋಗ ಮತ್ತು ಶುಕ್ಲ ಯೋಗದಂತಹ ಶುಭ ಯೋಗಗಳು ರೂಪುಗೊಳ್ಳುತ್ತಿದ್ದು, ಇದರ ಪರಿಣಾಮ ಕೆಲವು ರಾಶಿಯವರಿಗೆ ಶ್ರೀಮಂತಿಗೆ ಬರುತ್ತದೆ.

ಮೇಷ ರಾಶಿ: ಮೇಷ ರಾಶಿಯವರಿಗೆ ಲಂಬೋದರನ ಆಶೀರ್ವಾದ ದೊರೆಯಲಿದೆ. ವೈಯಕ್ತಿಕ ಜೀವನದಲ್ಲಿ ಸಂತೋಷ ಇರುತ್ತದೆ. ಅಷ್ಟೇ ಅಲ್ಲದೆ, ಈ ಅವಧಿಯಲ್ಲಿ ಪ್ರಯಾಣದಿಂದ ಲಾಭವನ್ನು ಪಡೆಯುತ್ತಾರೆ. ಬಪ್ಪನ ಕೃಪೆಯಿಂದ ಅವಿವಾಹಿತರಿಕೆ ಕಂಕಣಬಲ ಕೂಡಿ ಬರಲಿದೆ.

ಮಿಥುನ ರಾಶಿ: ಗಣೇಶ ಚತುರ್ಥಿಯ ದಿನದಿಂದ ಮಿಥುನ ರಾಶಿಯವರಿಗೆ ವೃತ್ತಿಯಲ್ಲಿ ಉನ್ನತಿಯ ಹೊಸ ದಾರಿಗಳು ತೆರೆದುಕೊಳ್ಳುತ್ತವೆ. ಉದ್ಯೋಗ ಮತ್ತು ವ್ಯವಹಾರದಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ. ಬಹುದಿನಗಳಿಂದ ಅಂದುಕೊಂಡ ಯೋಜನೆಗಳು ನೆರವೇರುತ್ತವೆ.

ಮಕರ ರಾಶಿ: ಮಕರ ರಾಶಿಯವರು ಗಣೇಶ ಚತುರ್ಥಿಯ ದಿನದಿಂದ ಗೌರವ ಮತ್ತು ಘನತೆಯನ್ನು ಪಡೆಯುತ್ತಾರೆ. ವಿಘ್ನನಿವಾರಕ ನಿಮ್ಮ ಎಲ್ಲಾ ದುಃಖಗಳನ್ನು ನಿವಾರಿಸುತ್ತದೆ. ಅಷ್ಟೇ ಅಲ್ಲದೆ, ವ್ಯಾಪಾರದಲ್ಲಿ ಪ್ರಗತಿ ಇರಲಿದೆ. ಕುಟುಂಬಗಳಲ್ಲಿ ಮಾಧುರ್ಯತೆ ತುಂಬಲಿದೆ.

(ಸೂಚನೆ: ಇಲ್ಲಿ ಒದಗಿಸಲಾದ ಮಾಹಿತಿಯು ಕೇವಲ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee Kannada News ಇದನ್ನು ದೃಢೀಕರಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link