Bay Leaves Remedy: ರಾತ್ರೋರಾತ್ರಿ ನಿಮ್ಮನ್ನು ಶ್ರೀಮಂತರನ್ನಾಗಿಸುತ್ತವೆ ತಮಾಲಪತ್ರದ ಈ ಉಪಾಯಗಳು!

Mon, 18 Mar 2024-6:43 pm,

ನಕಾರಾತ್ಮಕತೆಯನ್ನು ಹೋಗಲಾಡಿಸುತ್ತದೆ: ಯಾವುದೇ ಓರ್ವ ವ್ಯಕ್ತಿಗೆ ಮನೆಯಲ್ಲಿ ಯಾವುದೇ ರೀತಿಯ ನಕಾರಾತ್ಮಕ ಶಕ್ತಿಯ ಅನುಭವ ಉಂಟಾದರೆ, ಆ ವ್ಯಕ್ತಿ ರಾತ್ರಿ ಮಲಗುವ ಮೊದಲು ಮನೆಯಲ್ಲಿ ತಮಾಲಪತ್ರ ಎಲೆಗಳನ್ನು ಸುಡಬೇಕು. ಹೀಗೆ ಮಾಡುವುದರಿಂದ ನಕಾರಾತ್ಮಕ ಶಕ್ತಿ ದೂರಾಗುತ್ತದೆ.  

ಭೀತಿ ಹುಟ್ಟಿಸುವ ಕನಸುಗಳಿಂದ ಪರಿಹಾರ ನೀಡುತ್ತದೆ: ಯಾವುದೇ ಓರ್ವ ವ್ಯಕ್ತಿಗೆ ಆಗಾಗ್ಗೆ ಕೆಟ್ಟ ಕನಸುಗಳು ಬೀಳುತ್ತಿದ್ದಾರೆ, ಆ ವ್ಯಕ್ತಿ  ಮಲಗುವ ಮೊದಲು ಕೋಣೆಯಲ್ಲಿ ತಮಾಲಪತ್ರ ಎಲೆಗಳನ್ನು ಸುಡಬೇಕು. ಹೀಗೆ ಮಾಡುವುದರಿಂದ ಆತನ ಸಮಸ್ಯೆ ನಿವಾರಣೆಯಾಗುತ್ತದೆ.  

ಆರ್ಥಿಕ ಸಮಸ್ಯೆ ನಿವಾರಣೆಗೆ ಈ ಕೆಲಸ ಮಾಡಿ: ಒಬ್ಬ ವ್ಯಕ್ತಿಯು ಯಾವುದೇ ರೀತಿಯ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಅವನು ಶುಕ್ರವಾರದಂದು ಲಕ್ಷ್ಮಿ ದೇವಿಯ ಮುಂದೆ ತಮಾಲಪತ್ರ ಎಲೆಗಳನ್ನು ಇಡಬೇಕು. ಬಳಿಕ ರಾತ್ರಿ ಮಲಗುವ ಮುನ್ನ ಈ  ಎಲೆಯನ್ನು ಸುಡಬೇಕು. (Burning bay leaves for money)  

ಆಸೆಗಳ ಈಡೇರಿಕೆಗೆ ಈ ಉಪಾಯ ಮಾಡಿ: ಜ್ಯೋತಿಷ್ಯದಲ್ಲಿ ಇಂತಹ ಅನೇಕ ಪರಿಹಾರಗಳ ಕುರಿತು ಉಲ್ಲೇಖಿಸಲಾಗಿದ್ದು, ಅವುಗಳನ್ನು ಮಾಡಿದರೆ, ವ್ಯಕ್ತಿಯ ಇಷ್ಟಾರ್ಥಗಳು ನೆರವೇರುತ್ತವೆ ಎನ್ನಲಾಗಿದೆ. ಹೇಗಿರುವಾಗ, ತಮಾಲಪತ್ರದ ಈ ಪರಿಹಾರವು ನಿಮ್ಮ ಆಸೆಗಳನ್ನು ಸಹ ಪೂರೈಸುತ್ತದೆ. ಇದಕ್ಕಾಗಿ ರಾತ್ರಿ ಮಲಗುವ ಮುನ್ನ ತಮಾಲಪತ್ರ ಎಲೆಗಳನ್ನು ಸುಟ್ಟರೆ ಎಲ್ಲ ಆಸೆಗಳೂ ಬೇಗ ಈಡೇರುತ್ತವೆ.  

ದಂಪತಿಗಳ ಮದ್ಯೆ ಪ್ರೀತಿ ಹೆಚ್ಚಾಗಳು ಈ ಉಪಾಯ ಮಾಡಿ: ಯಾವುದೇ ಓರ್ವ ವ್ಯಕ್ತಿ ತನ್ನ ಸಂಗಾತಿಯ ಜೊತೆಗೆ ಉತ್ತಮ ಹೊಂದಾಣಿಕೆ ಹೊಂದಿಲ್ಲದಿದ್ದರೆ, ಆ ವ್ಯಕ್ತಿ ಮಲಗುವ ಮುನ್ನ ತಮಾಲಪತ್ರ ಎಲೆಗಳನ್ನು ಸುಟ್ಟು ಹಾಕಬೇಕು. ಹೀಗೆ ಮಾಡುವುದರಿಂದ ಪರಸ್ಪರರ ನಡುವಿನ ಭಿನ್ನಾಭಿಪ್ರಾಯಗಳು ರೂರಾಗುವುದರ ಜೊತೆಗೆ ಪರಸ್ಪರ ಪ್ರೀತಿಯೂ ಹೆಚ್ಚುತ್ತದೆ.(Bay leaf ritual in kannada)  

(Disclaimer- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link