ಕಳೆ ಗಿಡದಂತೆ ಕಾಣುವ ಈ ಪುಟ್ಟ ಗಿಡದ ಎಲೆ ಸೇವಿಸಿದ ತಕ್ಷಣ ನಾರ್ಮಲ್ ಆಗುವುದು ಬ್ಲಡ್ ಶುಗರ್! ಸೇವಿಸುವ ವಿಧಾನವೂ ಹೀಗೆಯೇ ಇರಲಿ

Mon, 21 Oct 2024-11:47 am,

ಈ ಪುಟ್ಟ ಸಸ್ಯ ಮಧುಮೇಹ ರೋಗಿಗಳಿಗೆ ಊಹಿಸಲಾರದಷ್ಟು ಪ್ರಯೋಜನವನ್ನು ನೀಡುತ್ತದೆ.ಹಿತ್ತಲ ತುಂಬಾ ಕಳೆ ಗಿಡದಂತೆ ಹರಡಿಕೊಂಡಿರುವ ಈ ಗಿಡ ಮಧುಮೇಹ ಇದ್ದವರಿಗೆ ಅಮೃತವೇ ಸರಿ. 

ಬೆಟ್ಟದ ನೆಲ್ಲಿ ಮಧುಮೇಹಕ್ಕೆ ಪರಿಹಾರ ಹೌದು. ಆದರೆ ನೆಲ ನೆಲ್ಲಿ ಬೆಟ್ಟದ ನೆಲ್ಲಿಗಿಂತ ಹತ್ತು ಪಟ್ಟು ಹೆಚ್ಚು ಪರಿಣಾಮಕಾರಿಯಾಗಿ ಮಧುಮೇಹವನ್ನು ನಿಯಂತ್ರಿಸುತ್ತದೆ.  

 ಹಿತ್ತಲ ತುಂಬಾ ಹುಟ್ಟಿಕೊಳ್ಳುವ ಈ ಗಿಡದ  ಹುಳಿ,ಕಹಿ ಮತ್ತು ಸಂಕೋಚಕ ಗುಣಲಕ್ಷಣಗಳಿಂದಾಗಿ ಹೆಚ್ಚಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಡಲು ಸಹಾಯ ಮಾಡುತ್ತದೆ. ಇದು ಬ್ಲಡ್ ಶುಗರ್ ಅನ್ನು ಥಟ್ ಅಂತ ಕಡಿಮೆ ಮಾಡಿಬಿಡುತ್ತದೆ. 

ನೆಲನೆಲ್ಲಿ ರಸ ಸೇವಿಸಿದ ತಕ್ಷಣ ರಕ್ತದಲ್ಲಿನ ಇನ್ಸುಲಿನ್‌ ಮಟ್ಟವನ್ನು ಸಮತೋಲನದಲ್ಲಿರಿಸಿ ಮಧುಮೇಹವನ್ನು ಶಾಶ್ವತವಾಗಿ ನಿಯಂತ್ರಣದಲ್ಲಿ ಇರಿಸುತ್ತದೆ. 

ನೆಲನೆಲ್ಲಿ ಗಿಡವನ್ನು ತೊಳೆದು 4 ಲೋಟ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ.ನಾಲ್ಕು ಲೋಟ ನೀರು ಎರಡು ಲೋಟಕ್ಕೆ ಇಳಿದಾಗ ಅಂದರೆ ಅರ್ಧದಷ್ಟು ಆದಾಗ ಸೋಸಿಕೊಂಡು ಕುಡಿಯಿರಿ.ಈ ಗಿಡವನ್ನು ಒಣಗಿಸಿಯೂ ಬಳಸಬಹುದು.  

ನೆಲನೆಲ್ಲಿ ಕಷಾಯ ರುಚಿಯಾಗಿರುತ್ತದೆ. ಗಾಗಿ ಹೇಗಪ್ಪ ಕುಡಿಯುವುದು ಎನ್ನುವ ಯೋಚನೆ ಇರುವುದಿಲ್ಲ.ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.    

ಸೂಚನೆ :ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ.zee kannada news ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link