ವಿಚಾರಣೆಗೆ ಹಾಜರಾದ ಚಿಕ್ಕಣ್ಣ, ಸ್ಟೋನಿ ಬ್ರೂಕ್ಸ್ ಪಬ್ ನಲ್ಲಿ ಸ್ಥಳ ಮಹಜರು ಮುಕ್ತಾಯ..!

Mon, 17 Jun 2024-7:45 pm,

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಹಿನ್ನೆಲೆ ನಟ ಚಿಕ್ಕಣ್ಣನಿಗೆ ಪೊಲೀಸರಿಂದ ನೋಟಿಸ್ ನೀಡಲಾಗಿದ್ದು, ಇದರ ಹಿನ್ನೆಲೆ ಸ್ಟೋನಿ ಬ್ರೂಕ್ಸ್ ಪಬ್ ನಲ್ಲಿ ಸ್ಥಳ ಮಹಜರು ಮುಕ್ತಾಯಗೊಳಿಸಲಾಗಿದೆ.

ರೇಣುಕಾ ಸ್ವಾಮಿ ಕೊನೆಗೂ ಮುಂಚೆ ಶನಿವಾರ ಸ್ಟೋನಿ ಬ್ರೂಕ್ನಲ್ಲಿ ಚಿಕ್ಕಣ್ಣ ಸೇರಿದಂತೆ ಕಂಪ್ಲೀಟ್ ಗ್ಯಾಂಗ್ ಪಾರ್ಟಿ ಮಾಡಿದ್ದರು. 

ಚಿಕ್ಕಣ್ಣನನ್ನು ಊಟ ಮಾಡು ಬಾ ಬಾ ಅಂತ ಚಿಕ್ಕಣ್ಣನನ್ನು ಅಲ್ಲಿಗೆ ಕರೆಸಿದ್ದರು ಮತ್ತು ಸಂಜೆ 4:30ವರೆಗೆ ದರ್ಶನ್ ಗ್ಯಾಂಗ್ ಆ ಕೆಫೆ ಯಲ್ಲಿದ್ದರು.

ಈ ಕಾರಣದಿಂದ ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಣ್ಣನನ್ನು ಪೊಲೀಸರು ವಿಟ್ನೆಸ್ ಸ್ಟೇಟ್ ಮಾಡಿಕೊಂಡಿದ್ದಾರೆ. 

ಚಿಕ್ಕಣ್ಣನನ್ನು ಈ ಕೇಸಿಗೆ ಸಾಕ್ಷಿಯನ್ನಾಗಿಸಿ, ದರ್ಶನ್ ಸೇರಿ ಮೂವರ ಜೊತೆ ಸ್ಟೋನಿ ಬ್ರೂಕ್ಸ್ ಪಬ್ ನ ಮಹಜರು ಮಾಡಲಾಯಿತು

ZEENEWS TRENDING STORIES

By continuing to use the site, you agree to the use of cookies. You can find out more by Tapping this link