ಸ್ಯಾಂಡಲ್ ವುಡ್ ಗೆ ಮಂದಿಗೆ ದರ್ಶನ್ ಅಂದ್ರೆ ಭಯ, ಯಾಕೆ ಗೊತ್ತಾ ?

Thu, 13 Jun 2024-8:40 pm,

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಹಿನ್ನೆಲೆ ಸದ್ಯ ನಡೆಯುತ್ತಿರುವ ನಟ ದರ್ಶನ್ ಹಾಗೂ ಅವರ ಗ್ಯಾಂಗ್ ತನಿಖಾ ವಿಚಾರದಲ್ಲಿ ಒಂದೊಂದಾಗಿ ಅಂಶಗಳು ಹೊರ ಬರುತ್ತಲೇ ಇವೆ. 

ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರು ಅದರಲ್ಲಿನ ವಿವಿಧ ವಸ್ತುಗಳು ಒಂದೊಂದಾಗಿ ಎಲ್ಲವೂ ಸತ್ಯಾಂಶವನ್ನು ಹೊರಹಾಕಲಿವೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರಿನಲ್ಲಿ ಈಗಾಗಲೇ ಎಣ್ಣೆ ಬಾಟಲ್ ಹಾಗೂ ವೆನಿಟಿ ಬ್ಯಾಗ್ ದೊರೆತಿದೆ   ಇದೀಗ ಇನ್ನೊಂದು ಮಾಹಿತಿ ದೊರೆತಿದ್ದು , ನಟ ದರ್ಶನ ತುಂಬಾ ಡ್ರಿಂಕ್ಸ್ ಮಾಡ್ತರೆ ಅದಲ್ಲದೆ ಎಣ್ಣೆ ಹೊಡೆದ್ರೆ ದರ್ಶನ್ ಆಗುತ್ತಾರೆ ವಿಲನ್. ..!

ದರ್ಶನ ಹೆವಿ ಡ್ರಿಂಕ್ಸ್ ಮಾಡಿವುದರಿಂದ ಇಡೀ ಸ್ಯಾಂಡಲ್ ವುಡ್  ಅವರೊಟ್ಟಿಗೆ ಪಾರ್ಟಿ ಮಾಡಲು ತುಂಬಾ ಹೆದರುತ್ತಂತೆ, 

ಕೆಲವೊಮ್ಮೆ ಎಣ್ಣೆ ನಶೆಯಲ್ಲಿ ಸಿಕ್ಕ ಸಿಕ್ಕವರಿಗೆ ಬಾರಿಸುತ್ತಾರಂತೆ ನಟ ದರ್ಶನ, ದರ್ಶನ ಎಣ್ಣೆ ಹೊಡದ್ರೆ ಸಿನಿಮಾ ಸ್ಟೈಲ್ ಅಲ್ಲಿ ಫೈಟ್ ಆಗುವ ಹಾಗೆ ಅಟ್ಯಾಕ್ ಮಾಡುತ್ತಾರೆ. ಈ ಕುರಿತಂತೆ ಆಪ್ತ ಮೂಲಗಳಿಂದ ಮಾಹಿತಿ ದೊರೆತಿದೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link