ನಾಗರ ಪಂಚಮಿಯಂದು ಈ ಕೆಲಸವನ್ನು ಮಾಡಬೇಡಿ: ನಾಗದೇವತೆ ಸಂತೋಷ-ಸಮೃದ್ಧಿ ಕಸಿದುಕೊಳ್ಳಬಹುದು!

Tue, 02 Aug 2022-8:10 am,

ಭೂಮಿ ಅಗೆಯಬೇಡಿ: ನಾಗಪಂಚಮಿಯ ದಿನ ನೆಲ ಅಗೆಯಬೇಡಿ. ವಾಸ್ತವವಾಗಿ, ಹಾವುಗಳು ಬಿಲಗಳನ್ನು ಮಾಡುವ ಮೂಲಕ ನೆಲದಲ್ಲಿ ವಾಸಿಸುತ್ತವೆ, ನೆಲವನ್ನು ಅಗೆಯುವುದರಿಂದ ಬಿಲದಲ್ಲಿರುವ ಹಾವುಗಳಿಗೆ ಹಾನಿಯಾಗುತ್ತದೆ. ಆದ್ದರಿಂದ ಇಂದು ಇದನ್ನು ಮಾಡಬೇಡಿ. ಅಲ್ಲದೆ, ೆಂದಿಗೂ ಸಹ ಹಾವುಗೀಗೆ ಉದ್ದೇಶಪೂರ್ವಕವಾಗಿ ಕಿರುಕುಳ ಅಥವಾ ನೋವು ನೀಡಬಾರದು.

ಹಸಿರೆಲೆಗಳನ್ನು ಕತ್ತರಿಸಬೇಡಿ: ನಾಗಪಂಚಮಿಯ ದಿನದಂದು ಸೊಪ್ಪು ಕತ್ತರಿಸುವುದನ್ನು ನಿಷೇಧಿಸಲಾಗಿದೆ. ಈ ದಿನ ಹಸಿರು ಬಣ್ಣ ಹೊಂದಿರುವ ತರಕಾರಿಗಳನ್ನು ಸಹ ತಿನ್ನಬಾರದು.

ಮರಗಳನ್ನು ಕಡಿಯಬೇಡಿ: ಮರಗಳಲ್ಲಿ ಹಾವುಗಳೂ ವಾಸವಾಗಿರುವುದರಿಂದ ನಾಗಪಂಚಮಿಯ ದಿನ ಮರಗಳನ್ನು ಕಡಿಯಬೇಡಿ. ಮರಗಳು ನಮ್ಮ ಅಸ್ತಿತ್ವದ ಆಧಾರವಾಗಿದೆ. ಅವುಗಳನ್ನು ಎಂದಿಗೂ ಕತ್ತರಿಸಬಾರದು.

ನಾಗ ಪಂಚಮಿಯ ದಿನ ಸೂಜಿ ದಾರವನ್ನೂ ಬಳಸಬಾರದು. ಇದಲ್ಲದೆ, ಇತರ ತೀಕ್ಷ್ಣವಾದ ವಸ್ತುಗಳನ್ನು ಬಳಸುವುದನ್ನು ತಪ್ಪಿಸಿ.

ನಾಗಪಂಚಮಿಯ ದಿನದಂದು ಶಿವನ ಆರಾಧನೆ ಮಾಡಬೇಕು. ಭೋಲೆನಾಥನನ್ನು ಪೂಜಿಸದೆ ನಾಗದೇವತೆಯ ಆರಾಧನೆಯು ಅಪೂರ್ಣವಾಗುತ್ತದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link