ನೀವು ಈ ರಾಶಿಯವರಗಿದ್ದರೆ ಗಣೇಶ ಚತುರ್ಥಿ ದಿನ ಈ ಕೆಲಸ ಮಾಡಿ !ಜೀವನದ ಪ್ರತಿಯೊಂದು ಕ್ಷಣ ಸುಖದ ಸುಪ್ಪತ್ತಿಗೆಯಲ್ಲಿಯೇ ಸಾಗುವುದು

Fri, 06 Sep 2024-5:29 pm,

ಗಣೇಶ ಚತುರ್ಥಿಯಂದು ಗಣಪತಿಯನ್ನು ಪೂಜಿಸುವಾಗ ವೀಳ್ಯದೆಲೆಯನ್ನು ಬಳಸಿ. ನಂತರ ಈ ವೀಳ್ಯದೆಲೆಯನ್ನು ಬಟ್ಟೆಯಲ್ಲಿ ಕಟ್ಟಿ ಸುರಕ್ಷಿತವಾಗಿ ಇಡಬೇಕು. ಹೀಗೆ ಮಾಡಿದರೆ ಬೊಕ್ಕಸ ತುಂಬುತ್ತದೆ. 

ವೃಷಭ ರಾಶಿಯವರು ಗಣೇಶ ಚತುರ್ಥಿಯ ದಿನದಂದು ಗಣಪತಿಗೆ ತೆಂಗಿನಕಾಯಿ ಮಾಲೆಯನ್ನು ಅರ್ಪಿಸಬೇಕು.4 ತೆಂಗಿನ ಕಾಯಿಗಳನ್ನು ಮಾಲೆಯಲ್ಲಿ ಕಟ್ಟಿ ಅರ್ಪಿಸಿದರೆ ಜೀವನದ ಎಲ್ಲಾ ಸಮಸ್ಯೆಗಳು ಬಗೆಹರಿಯುವುದು.    

ಮಿಥುನ ರಾಶಿಯವರು ಗಣೇಶ ಚತುರ್ಥಿಯ ದಿನದಂದು 'ಗಣೇಶ ಸಂಕಷ್ಟ ನಾಶಕ ಸ್ತೋತ್ರ'ವನ್ನು ಪಠಿಸಬೇಕು.   

ಕರ್ಕಾಟಕ ರಾಶಿಯವರು ಗಣಪತಿಗೆ ಪಂಚಮೇವ ಅರ್ಪಿಸಬೇಕು.ಇದು ಎಲ್ಲಾ ರೀತಿಯ ಅಡೆತಡೆಗಳು ಮತ್ತು ತೊಂದರೆಗಳನ್ನು ನಿವಾರಿಸುತ್ತದೆ. 

ಸಿಂಹ ರಾಶಿಯವರು ಗಣಪತಿಗೆ ಸಿಂಧೂರವನ್ನು ಅರ್ಪಿಸಬೇಕು.ಗಣೇಶ ಚಾಲೀಸವನ್ನೂ ಓದಬೇಕು.   

ಕನ್ಯಾ ರಾಶಿಯವರು ಹಸುವಿಗೆ ಹಸಿರು ಮೇವನ್ನು ತಿನ್ನಿಸಬೇಕು.   

ತುಲಾ ರಾಶಿಯವರು ಗಣೇಶ ಚತುರ್ದಶಿಯಿಂದ ಅನಂತ ಚತುರ್ದಶಿಯವರೆಗೆ ಪ್ರತಿದಿನ 108 ಬಾರಿ 'ಓಂ ಹ್ರೀಂ ಗ್ರೀಂ ಹ್ರೀಂ'ಮಂತ್ರವನ್ನು ಪಠಿಸಬೇಕು.ಜೀವನದ ಪ್ರತಿಯೊಂದು ಸಮಸ್ಯೆಯೂ ದೂರವಾಗುತ್ತದೆ. 

ವೃಶ್ಚಿಕ ರಾಶಿಯವರು ಪ್ರತಿದಿನವೂ ಗಣಪತಿಯನ್ನು ಪೂಜಿಸಿ ಸೇವೆ ಮಾಡಿರಿ. ಗಣೇಶನಿಗೆ ಇಷ್ಟವಾದ ಆಹಾರವನ್ನು ಅರ್ಪಿಸಿ. 

ಧನು ರಾಶಿಯವರು ಗಣಪತಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸಬೇಕು. ಉದ್ಯೋಗ ಮತ್ತು ವ್ಯವಹಾರದಲ್ಲಿ ದ್ವಿಗುಣ ಪ್ರಗತಿ ಕಂಡುಬರಲಿದೆ. 

ಗಣೇಶ ಚತುರ್ಥಿಯಂದು ಮಕರ ರಾಶಿಯವರು ಗಣಪತಿಗೆ ಗರಿಕೆಯನ್ನು ಅರ್ಪಿಸಬೇಕು.ಇದಕ್ಕಾಗಿ,'ಓಂ ಗಣ ಗಣಪತಯೇ ಸರ್ವ ಕಾರ್ಯ ಸಿದ್ಧಿ ಕುರು ಕುರು ಸ್ವಾಹಾ' ಎಂಬ ಮಂತ್ರವನ್ನು ಜಪಿಸುತ್ತಾ ಗರಿಕೆಯನ್ನು ಅರ್ಪಿಸಿ. 

ಗಣಪತಿಗೆ ತುಪ್ಪ ಮತ್ತು ಬೆಲ್ಲವನ್ನು ಅರ್ಪಿಸಬೇಕು.ಅಲ್ಲದೆ ಬಡವರಿಗೆ ಸಹಾಯ ಮಾಡಿದರೆ ತೊಂದರೆಗಳು ದೂರವಾಗುತ್ತವೆ. 

ಗಣೇಶ ಚತುರ್ಥಿಯ ದಿನದಂದು ಮೀನ ರಾಶಿಯವರು ಮನೆಯಲ್ಲಿ ಗಣೇಶ ಯಂತ್ರವನ್ನು ಸ್ಥಾಪಿಸಬೇಕು.ನಂತರ ಪ್ರತಿದಿನ ಪೂಜೆ ಮಾಡಬೇಕು.ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಸುತ್ತದೆ.   

 ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link