ಈ ಪೋಟೋದಲ್ಲಿರುವ ಬಾಲಕ ಯಾರು ಗೊತ್ತಾ? ಕನ್ನಡ ಚಿತ್ರರಂಗದ ಅಭಿಮಾನಿಗಳ ಹೃದಯ ಸಿಂಹಾಸನದ ಯಜಮಾನ ಇವರು!

Mon, 18 Dec 2023-2:37 pm,

ಅಭಿಮಾನಿಗಳ ಪ್ರೀತಿಯ ಸಾಹಸ ಸಿಂಹ ನಮ್ಮನ್ನಗಲಿ ದಶಕಗಳೇ ಕಳೆದಿವೆ.. ಆದರೆ ಅವರ ನೆನಪು ಮಾತ್ರ ಅಜರಾಮರ  

ಅವರೇ ಕನ್ನಡ ಚಿತ್ರರಂಗ ಕಂಡ ಮೇರು ಕಲಾವಿದ, ಅಭಿಮಾನಿಗಳ ಪಾಲಿನ ನೆಚ್ಚಿನ ಯಜಮಾನ ದಿವಂಗತ ಡಾ. ವಿಷ್ಣುವರ್ಧನ್   

ಅವರ ಕಲಾಸೇವೆ, ಹೃದಯವಂತಿಕೆ, ಕನ್ನಡ ನಾಡು ನುಡಿಗಳ ಬಗ್ಗೆ ಅವರಿಗಿದ್ದ ಕಾಳಜಿ, ಅವರ ಸಾಧನೆಗಳು ಪ್ರೇರಣಾದಾಯಕವಾಗಿವೆ..  

ಕನ್ನಡ ಚಿತ್ರರಂಗದ ದಂತಕಥೆ, ಅಭಿನಯ ಭಾರ್ಗವ, ಸಾಹಸಸಿಂಹ ಡಾ. ವಿಷ್ಣುವರ್ಧನ್ ಕನ್ನಡ ಚಿತ್ರರಂಗಕ್ಕೆ ನೀಡಿದ ಕಲಾಸೇವೆ ಅವಿಸ್ಮರಣೀಯವಾಗಿವೆ..  

ಹರಿಯೋ ನದಿಯು ಒಂದೇ ಕಡೆ ನಿಲ್ಲೋಕಾಗಲ್ಲ.. ವಿಷ್ಣು ದಾದಾನ ಹೆಸರನು ಅಭಿಮಾನಿಗಳ ಹೃದಯದಿಂದ ಅಳಿಸೋಕಾಗಲ್ಲ.. ಅಂತಾರೇ ನಮ್ಮ ಸಾಹಸಸಿಂಹನ ಅಭಿಮಾನಿಗಳು  

ಅಭಿನಯ ಭಾರ್ಗವ, ಸಾಹಸ ಸಿಂಹ, ಕಲಾದೈವ, ಕೋಟಿಗೊಬ್ಬ, ಮೈಸೂರು ರತ್ನ ಎಂಬ ಬಿರುದುಗಳನ್ನು ಮುಡಿಗೇರಿಸಿಕೊಂಡ ಕನ್ನಡದ ಅಮೋಘ ರತ್ನ ಡಾ.ವಿಷ್ಣುವರ್ಧನ್. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link