ಈ ರಾಶಿಯವರ ಮೇಲೆ ಸದಾ ಇರುತ್ತದೆ ಆಂಜನೇಯನ ಕೃಪೆ.!

Tue, 20 Dec 2022-12:31 pm,

ಕುಂಭ ರಾಶಿ :ಜ್ಯೋತಿಷಿಗಳ ಪ್ರಕಾರ, ಕುಂಭ ರಾಶಿಯವರ ಮೇಲೆ ಆಂಜನೇಯ ಸ್ವಾಮಿ   ಕರುಣಾಮಯಿಯಾಗಿರುತ್ತಾನೆ. ಹನುಮಂತನ ಕೃಪೆಯಿಂದ ಕುಂಭ ರಾಶಿಯವರಿಗೆ ಪ್ರತಿಯೊಂದು ಕೆಲಸದಲ್ಲಿ ಯಶಸ್ಸು ಸಿಗುತ್ತದೆ.  ಆರ್ಥಿಕ ಸಂಕಷ್ಟ ಎದುರಾಗಲು ಬಿಡುವುದಿಲ್ಲ. ಆಂಜನೇಯನ ಕೃಪೆಯಿಂದ ಈ ರಾಶಿಯವರ ಜೀವನವು ಸಂತೋಷ ಮತ್ತು ಸಮೃದ್ಧಿಯಿಂದ ಕೂಡಿರುತ್ತದೆ. 

ವೃಶ್ಚಿಕ ರಾಶಿ : ವೃಶ್ಚಿಕ ರಾಶಿಯ ಜನರ ಮೇಲೆ ಹನುಮಂತನ ವಿಶೇಷ ಆಶೀರ್ವಾದ  ಮಂಗಳವಾರದಂದು ಭಜರಂಗಬಲಿಯನ್ನು ಪೂಜಿಸುವುದರಿಂದ ವ್ಯಕ್ತಿಯು ತನ್ನ ಎಲ್ಲಾ ಕೆಲಸಗಳಲ್ಲಿ ಯಶಸ್ಸು ಪಡೆಯುತ್ತಾನೆ. ಅಷ್ಟೇ ಅಲ್ಲ ಅವರ ಜೀವನದಲ್ಲಿ ಆರ್ಥಿಕ ಸಂಕಷ್ಟ ಎದುರಾಗುವುದೇ ಇಲ್ಲ. 

ಸಿಂಹ ರಾಶಿ : ಜ್ಯೋತಿಷ್ಯದ ಪ್ರಕಾರ,  ಆಂಜನೇಯನ ನೆಚ್ಚಿನ ರಾಶಿಗಳಲ್ಲಿ ಸಿಂಹ ರಾಶಿ ಕೂಡಾ ಒಂದು.  ಈ ರಾಶಿಯವರ ಮೇಲೆ ಹನುಮಂತನ ಆಶೀರ್ವಾದ ಸದಾ ಇರುತ್ತದೆ. ಸಿಂಹ ರಾಶಿಯವರು ಮಂಗಳವಾರದಂದು ಆಂಜನೇಯ ಸ್ವಾಮಿಯನ್ನು ಪೂಜಿಸಿದರೆ, ಎಂದಿಗೂ ಆರ್ಥಿಕ ಬಿಕ್ಕಟ್ಟು ಎದುರಾಗುವುದಿಲ್ಲ. 

ಮೇಷ ರಾಶಿ : ಜ್ಯೋತಿಷ್ಯದ ಪ್ರಕಾರ, ಮೇಷ ರಾಶಿ  ಆಂಜನೇಯನ ನೆಚ್ಚಿನ ರಾಶಿಗಳಲ್ಲಿ ಒಂದು. ಆಂಜನೇಯ ಸ್ವಾಮಿಯು ಈ ರಾಶಿಯವರ ಮೇಲೆ ವಿಶೇಷ ದಯೆ ತೋರುತ್ತಾನೆ. ಮೇಷ ರಾಶಿಯ ಜನರು ಮಂಗಳವಾರ ಹನುಮಾನ್ ದೇವರನ್ನು ಪೂಜಿಸಬೇಕು. ಹೀಗೆ ಮಾಡುವುದರಿಂದ ವ್ಯಕ್ತಿಯ ಜೀವನದ ಎಲ್ಲಾ ತೊಂದರೆಗಳು ದೂರವಾಗುತ್ತವೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link