ಚಿನ್ನದ ಉಂಗುರ ಧರಿಸಿದರೆ ಈ ರಾಶಿಯವರಿಗೆ ಹೆಗಲೇರುವುದು ಅದೃಷ್ಟ, ಹೆಜ್ಜೆ ಇಟ್ಟಲ್ಲೆಲ್ಲಾ ಬರೀ ಯಶಸ್ಸೇ..!
ಚಿನ್ನ ಎಂದರೆ ಕೆಲವರಿಗೆ ಪಂಚಪ್ರಾಣ. ಆದರೆ, ಎಲ್ಲರಿಗೂ ಚಿನ್ನ ಹೊಂದುವುದಿಲ್ಲ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ರಾಶಿಯವರಿಗೆ ಮಾತ್ರವೇ ಚಿನ್ನ ಅದೃಷ್ಟವನ್ನು ತರುತ್ತದೆ.
ಜ್ಯೋತಿಷ್ಯದ ಪ್ರಕಾರ, ಚಿನ್ನದ ಉಂಗುರ ಧಾರಣೆಯಿಂದ ಕೆಲವು ರಾಶಿಯವರಿಗೆ ಅದೃಷ್ಟ ಹೆಗಲೇರುತ್ತದೆ. ಇದರಿಂದ ಜೀವನದಲ್ಲಿ ಹೆಜ್ಜೆ ಹೆಜ್ಜೆಗೂ ಕೀರ್ತಿ, ಯಶಸ್ಸು ದೊರೆಯುತ್ತದೆ.
ಈ ರಾಶಿಯವರಿಗೆ ಬಂಗಾರದ ಆಭರಣಗಳನ್ನು ಧರಿಸಿದರೆ ಅದೃಷ್ಟ ಒಲಿಯುತ್ತದೆ. ಜೀವನದಲ್ಲಿ ಪ್ರತಿ ಹೆಜ್ಜೆಗೂ ಯಶಸ್ಸು ಒಲಿಯುತ್ತದೆ.
ಈ ರಾಶಿಯ ಜನರಿಗೆ ಚಿನ್ನ ಎಂದರೆ ಬಲು ಪ್ರೀತಿ. ಇವರು ಬಂಗಾರದ ಉಂಗುರ ಧರಿಸಿದರೆ ಅದೃಷ್ಟ ಹೆಗಲೇರುತ್ತದೆ. ಸಮಾಜದಲ್ಲಿ ಕೀರ್ತಿ ಮನ್ನಣೆಯೂ ಹೆಚ್ಚಾಗುತ್ತದೆ.
ಚಿನ್ನದ ಉಂಗುರ ಧಾರಣೆಯಿಂದ ಜೀವನದಲ್ಲಿ ಪ್ರಗತಿಯ ಹೊಸ ಹಾದಿ ತೆರೆಯುವುದು. ಕೈ ಹಿಡಿದ ಕೆಲಸಗಳಲ್ಲಿ ತ್ವರಿತ ಲಾಭ ಸಿಗಲಿದೆ.
ಬಂಗಾರದ ಉಂಗುರ ಧರಿಸುವುದರಿಂದ ಈ ರಾಶಿಯವರ ಬದುಕಿನಲ್ಲಿ ಗೋಲ್ಡನ್ ಟೈಮ್ ಆರಂಭವಾಗುತ್ತದೆ. ವ್ಯವಹಾರದಲ್ಲಿ ಅಪಾರ ಧನ-ಸಂಪತ್ತು ಹರಿದುಬರಲಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.