ಈ ರಾಶಿಯವರಿಗಿನ್ನು ಸುವರ್ಣ ಯುಗ !ಬೆನ್ನು ಹತ್ತುವುದು ಅದೃಷ್ಟ, ಹೆಚ್ಚುತ್ತಲೇ ಹೋಗುವುದು ಐಶ್ವರ್ಯ!ಸೋಲು, ನೋವು, ನಷ್ಟ ನಿಮ್ಮ ಹತ್ತಿರವೂ ಸುಳಿಯದು

Wed, 04 Sep 2024-8:44 am,

ಗುರು ಗ್ರಹ ಒಮ್ಮೆ ರಾಶಿಯನ್ನು ಬದಲಾಯಿಸಿದರೆ ನಂತರ ಮತ್ತೆ ತನ್ನ ನಡೆ ಬದಲಾಯಿಸುವುದು ಒಂದು ವರ್ಷದ ನಂತರ.ಇದೀಗ ಗುರು ತನ್ನ ನಡೆಯನ್ನು ಬದಲಾಯಿಸಲಿದ್ದಾನೆ.

ಗುರುವಿನ ಈ ನಡೆ ಕೆಲವು ರಾಶಿಯವರ ಜೀವನದಲ್ಲಿ ಶುಭ ಯೋಗವನ್ನು ತರುತ್ತದೆ.ಮೂರು ರಾಶಿಯವರ ಜೀವನದಲ್ಲಿ ಐಶ್ವರ್ಯ,ವಿದ್ಯೆ, ಸಂತಾನಭಾಗ್ಯ, ಅಭಿವೃದ್ದಿ ಹೀಗೆ ಎಲ್ಲಾ ರೀತಿಯ ಸುಖ ಸಮೃದ್ದಿ ಹರಿದು ಬರುವುದು. 

ಮಿಥುನ ರಾಶಿ:ವ್ಯಾಪಾರ ಮತ್ತು ವೃತ್ತಿಜೀವನದಲ್ಲಿ ಉತ್ತಮ ಫಲಿತಾಂಶ ಸಿಗುವುದು. ಜೀವನದಲ್ಲಿ ಅನೇಕ ಒಳ್ಳೆಯ ಬದಲಾವಣೆಗಳಾಗುತ್ತವೆ.ಕೈ ಹಾಕಿದ ಎಲ್ಲಾ ಕೆಲಸದಲ್ಲಿ ಯಶಸ್ಸು ಸಿಗುವುದು. ನಿಮ್ಮ ಜೀವನದಲ್ಲಿ ಸಂಪತ್ತು ಹರಿದು ಬರುವುದು.   

ಕರ್ಕ ರಾಶಿ :ಇದು ಅದೃಷ್ಟ ನಿಮ್ಮ ಬೆನ್ನೆರುವ ಕಾಲ. ಸಂಪತ್ತು ವೃದ್ಧಿಯಾಗಲಿದೆ.ಕೆಲಸದಲ್ಲಿ  ಬಡ್ ಸಿಕ್ಕಿ, ವೇತನ ಹೆಚ್ಚಾಗುವುದು. ವ್ಯಾಪಾರದಲ್ಲಿ ಅನಿರೀಕ್ಷಿತ ಲಾಭವಾಗುವುದು. ಹೊಸ ಕೆಲಸ ಪ್ರಾರಂಭಿಸಲು ಇದು ಉತ್ತಮಾ ಅವಕಾಶ. 

ವೃಶ್ಚಿಕ ರಾಶಿ:ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಪ್ರೀತಿ ಹೆಚ್ಚಾಗುತ್ತದೆ. ವ್ಯಾಪಾರದಲ್ಲಿ ಲಾಭವೂ ಹೆಚ್ಚಾಗುತ್ತದೆ.ನಿಂತು ಹೋಗಿದ್ದ ಕೆಲಸ ಕಾರ್ಯಗಳು ಮತ್ತೆ ಚುರುಕು ಪಡೆಯುವುದು.

ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link