How To Get Rid Of Debt: ಸಾಲದಲ್ಲಿ ಮುಳುಗಿಹೋದ ವ್ಯಕ್ತಿಯನ್ನೂ ಕೂಡ ಮೇಲೆತ್ತುತ್ತೆ ಮಳೆ ನೀರು, ಈ ಅದ್ಭುತ ಉಪಾಯಗಳನ್ನು ಅನುಸರಿಸಿ ನೋಡಿ

Tue, 21 Sep 2021-8:20 pm,

1. ಉತ್ತಮ ಅರೋಗ್ಯ ಪಡೆಯುವ ಉಪಾಯ - ನಿಮ್ಮ ಆರೋಗ್ಯದಲ್ಲಿ ಯಾವುದೇ ನಿರಂತರ ಸಮಸ್ಯೆ ಇದ್ದರೆ, ಶಿವನಿಗೆ ಮಳೆ ನೀರಿನಿಂದ ಅಭಿಷೇಕ ಮಾಡಿ.  ಅಭಿಷೇಕದ ಸಂದರ್ಭದಲ್ಲಿ ಮಹಾಮೃತ್ಯುಂಜಯ ಮಂತ್ರವನ್ನು ಪಠಿಸಿ. ಇದರಿಂದ ನೀವು ಅನಾರೋಗ್ಯದಿಂದ ಪರಿಹಾರ ಪಡೆಯುವಿರಿ. 

2. ಶೀಘ್ರ ಕಂಕಣಬಲ ಕೂಡಿ ಬರುವ ಉಪಾಯ  - ಮದುವೆಯಲ್ಲಿ ವಿಳಂಬವಾವಾಗುತ್ತಿದ್ದರೆ ಗಣಪತಿಗೆ ಮಳೆ ನೀರಿನಿಂದ ಅಭಿಷೇಕ ಮಾಡಿ. ಶೀಘ್ರದಲ್ಲೇ ಮದುವೆಯ ಮಂಗಳ ವಾದ್ಯ ಮೊಳಗಲಿದೆ.

3. ಹಣಕಾಸಿನ ಮುಗ್ಗಟ್ಟು ದೂರಗೊಳಿಸಲು ಈ ಉಪಾಯ ಮಾಡಿ - ಹಣದ ತೊಂದರೆಯಿಂದ ಮುಕ್ತಿ ಪಡೆಯಲು ಮಳೆ ನೀರನ್ನು ಮಣ್ಣಿನ ಪಾತ್ರೆಯಲ್ಲಿ ತುಂಬಿಸಿ ಮನೆಯ ಉತ್ತರ ದಿಕ್ಕಿನಲ್ಲಿ ಇರಿಸಿ. ಶೀಘ್ರದಲ್ಲೇ ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳಲು ಆರಂಭವಾಗುತ್ತದೆ.

4. ವ್ಯಾಪಾರದಲ್ಲಿ ಹಾನಿಯಿಂದ ಪಾರಾಗುವ ಉಪಾಯ  - ಹಿತ್ತಾಳೆಯ ಪಾತ್ರೆಯಲ್ಲಿ ಮಳೆ ನೀರನ್ನು ಸಂಗ್ರಹಿಸಿ ಮತ್ತು ಏಕಾದಶಿಯ ದಿನ ಶ್ರೀವಿಷ್ಣುವಿಗೆ ಅಭಿಷೇಕ ಮಾಡಿ. ಇದರಿಂದ ಶೀಘ್ರದಲ್ಲೇ ವ್ಯವಹಾರದಲ್ಲಿ ನಷ್ಟವು ನಿಲ್ಲುತ್ತದೆ ಮತ್ತು ಲಾಭಗಳು ಬರಲಾರಂಭಿಸುತ್ತವೆ.

5. ಸಾಲದ ಹೊರೆ ಇಳಿಸಿಕೊಳ್ಳುವ ಉಪಾಯ - ಮಳೆ ನೀರನ್ನು ಸಂಗ್ರಹಿಸಿ ಬಕೆಟ್ ನಲ್ಲಿ ತುಂಬಿಸಿ. ಪ್ರತಿನಿತ್ಯ ಈ ನೀರಿನಲ್ಲಿ ಹಾಲನ್ನು ಬೆರೆಸಿ ಸ್ನಾನ ಮಾಡಿ. ಸ್ನಾನ ಮಾಡುವಾಗ ದೇವರನ್ನು ಪ್ರಾರ್ಥಿಸಿ. ಇದನ್ನು ಒಂದು ತಿಂಗಳ ಕಾಲ ಮಾಡುವುದರಿಂದ, ಕ್ರಮೇಣ ಸಾಲದ ಹೊರೆ ಇಳಿಯಲು ಆರಂಭವಾಗುತ್ತದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link