ಕಾವೇರಿ ಹೊರಹರಿವು ಹೆಚ್ಚಳ: ಭರಚುಕ್ಕಿ ಆಸುಪಾಸು ಬೀಡು ಬಿಟ್ಟ ಆನೆ ಹಿಂಡು

Wed, 24 Jul 2024-6:44 pm,

ಆನೆಗಳು ಮನೆಯೊಂದರ ಮೇಲೂ ದಾಳಿ ಮಾಡಿ ಛಾವಣಿಯನ್ನು ಧ್ವಂಸ ಮಾಡಿದೆ.

ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಭರಚುಕ್ಕಿಗೆ ತೆರಳುವ ಎರಡೂ ಬದಿಗಳಲ್ಲಿ ಆನೆಗಳ ಸುತ್ತಾಟವಿದ್ದು ಪ್ರವಾಸಿಗರಿಗೂ ಇದರಿಂದ ಆತಂಕ ಎದುರಾಗಿದೆ. 

ಶಿವನಸಮುದ್ರದ ಜಮೀನಿಗೆ ನುಗ್ಗಿ ಟೊಮ್ಯಾಟೊ, ಬೀನ್ಸ್,ಜೋಳದ ಬೆಳೆಗಳನ್ನು ಹಾಳು ಕಾಡಾನೆಗಳು ನಾಶ ಪಡಿಸಿದೆ.

ಕಾವೇರಿ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಇರುವ ಹಿನ್ನೆಲೆ ದಡದಲ್ಲಿ ಕಾಡಾನೆ ಹಿಂಡು ಬೀಡುಬಿಟ್ಟಿದ್ದು  ರೈತರ ಬೆಳೆಗಳಿಗೆ ಲಗ್ಗೆ ಅಪಾರ ಅನಾಹುತ ಮತ್ತು ನಷ್ಟ ಉಂಟು ಮಾಡಿದೆ.

ಶಿವನಸಮುದ್ರ ಗ್ರಾಮದ ಮನೆ ಮುಂದೆ ನಿಲ್ಲಿಸಿದ್ದ ತರಕಾರಿ ತುಂಬಿದ್ದ ಆಟೋವನ್ನು ಜಖಂ ಮಾಡಿ ತರಕಾರಿ ತಿಂದು, ತುಳಿದು ನಾಶ ಪಡಿಸಿದ್ದು ಮನೆಯೊಂದರ ಮೇಲೂ ದಾಳಿ ಮಾಡಿ ಛಾವಣಿಯನ್ನು ಧ್ವಂಸ ಮಾಡಿದೆ

ZEENEWS TRENDING STORIES

By continuing to use the site, you agree to the use of cookies. You can find out more by Tapping this link