ಕ್ರಿಸ್ಮಸ್ ಸಂತಸವನ್ನು ಗೆಲುವಿನೊಂದಿಗೆ ಹಂಚಿಕೊಂಡ ಭಾರತ ತಂಡದ ಆಟಗಾರರು

Mon, 25 Dec 2017-4:57 pm,

ಭಾರತ ತಂಡವು ಮೂರನೆಯ ಟ್ವೆಂಟಿ  ಕ್ರಿಕೆಟ್ ಪಂದ್ಯದಲ್ಲಿ ಗೆಲುವು ಸಾಧಿಸಿದ ನಂತರ ಮಾಜಿ ಆಟಗಾರ ಸಂಜಯ ಬಂಗಾರ್ ಹಾಗೂ ಮಹೇಂದ್ರ ಸಿಂಗ್ ಧೋನಿ ಸಮಾಲೋಚನೆಯಲ್ಲಿ ತೊಡಗಿರುವುದು.

ರೋಹಿತ್ ಶರ್ಮಾ ನಾಯಕರಾಗಿ ಗೆದ್ದ ಮೊದಲ ಟ್ವೆಂಟಿ ಸರಣಿ ಇದಾಗಿದೆ 

ಭಾರತವು ಉತ್ತಮ ಆರಂಭವನ್ನು ಪಡೆಯಲಿಲ್ಲವಾದರೂ ನಾಯಕ ರೋಹಿತ್ (27) ಶ್ರೀಯಾಸ್ ಐಯರ್ (30), ಮನೀಶ್ ಪಾಂಡೆ (32) ಸಹಾಯದಿಂದ ಭಾರತ ಸುಲಭವಾಗಿ ಪಂದ್ಯವನ್ನು ಗೆದ್ದಿತು

ಶ್ರೀಲಂಕಾ ತಂಡವು ಅಸೆಲಾ ಗುನರತ್ನೆ (36) ದಾಸುನ್ ಶನಕಾ(29) ಬ್ಯಾಟಿಂಗ್ ನೆರವಿನಿಂದ 20 ಓವರ್ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 135 ರನ್ ಗಳ ಸಮಾಧಾನಕರ ಮೊತ್ತವನ್ನು ದಾಖಲಿಸಿತು

ಪಂದ್ಯದ ಕೊನೆಯ ಹಂತದಲ್ಲಿ  ದಿನೇಶ್ ಕಾರ್ತಿಕ್(18) ಹಾಗೂ ಧೋನಿ ಯವರ ಅಜೇಯ 16 ರನ್ ಗಳ ಮೂಲಕ 19.2 ಓವರ್ ಗಳಲ್ಲಿ ಭಾರತ ತಂಡ 139 ರನ್ ಗಳಿಸಿ ಗೆಲುವಿನ ದಡ ಸೇರಿತು.

ಸಾಂತಾಕ್ಲಾಸ್ ಡ್ರೆಸ್ ನಲ್ಲಿ ಧೋನಿ ಕಂಗೊಳಿಸುತ್ತಿರುವುದು

ಭಾರತ ತಂಡವು ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಎಲ್ಲ ಮಾದರಿಯ ಕ್ರಿಕೆಟ್ ನಲ್ಲಿ ತನ್ನ ಪ್ರಾಬಲ್ಯವನ್ನು ಸ್ಪಷ್ಟಪಡಿಸಿದೆ

ಭಾರತ ತಂಡಸರಣಿ ಜಯಸಿದ ನಂತರತಂಡದ ಆಟಗಾರರು  ಸಾಂಟಾ ಕ್ಲಾಸ್ನ ಟೋಪಿ ಧರಿಸಿ ಸೆಲ್ಫಿ ತೆಗೆದುಕೊಳ್ಳುತ್ತಿರುವುದು 

ಭಾರತ ತಂಡಸರಣಿ ಜಯಸಿದ ನಂತರತಂಡದ ಆಟಗಾರರು  ಸಾಂಟಾ ಕ್ಲಾಸ್ನ ಟೋಪಿ ಧರಿಸಿ ಸೆಲ್ಫಿ ತೆಗೆದುಕೊಳ್ಳುತ್ತಿರುವುದು . 

ಭಾರತ ತಂಡವು ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿ ಕ್ರಿಸ್ಮಸ್ ಸಂಭ್ರಮವನ್ನು ಕ್ರೀಡಾಂಗಣದಲ್ಲಿ ವ್ಯಕ್ತಪಡಿಸುತ್ತಿರುವ ಆಟಗಾರರು 

ZEENEWS TRENDING STORIES

By continuing to use the site, you agree to the use of cookies. You can find out more by Tapping this link