ಶುಕ್ರದೆಸೆಯೊಂದಿಗೆ ಕುಬೇರ ರಾಜಯೋಗ!ಇನ್ನೆರಡು ದಿನಗಳಲ್ಲಿ ಈ ರಾಶಿಯವರ ಜೀವನದಲ್ಲಿ ಉಕ್ಕಿ ಬರುವುದು ಧನ ಸಂಪತ್ತು!ಸ್ವಂತ ಮನೆ, ವಾಹನ, ಬಡ್ತಿ ಎಲ್ಲಾ ಸುಖವೂ ನಿಮ್ಮದೇ

Tue, 20 Aug 2024-8:36 am,

ಇನ್ನೆರಡು ದಿನಗಳಲ್ಲಿ ಅಂದರೆ ಆಗಸ್ಟ್ 22 ರಂದು ರಾತ್ರಿ 8:07ಕ್ಕೆ, ಶುಕ್ರನು ತನ್ನ ನಕ್ಷತ್ವನ್ನು ಬದಲಿಸುತ್ತಾನೆ. ಶುಕ್ರನ ನಕ್ಷತ್ರ ಪರಿವರ್ತನೆ ಕೆಲವು ರಾಶಿಯವರ ಜೀವನದ ಅದೃಷ್ಟದ ಬಾಗಿಲು ತೆರೆಯುವುದು. ಪ್ರತಿ ಕಾರ್ಯದಲ್ಲಿ ಯಶಸ್ಸು ಸಿಕ್ಕಿ ಜೀವನದಲ್ಲಿ ಸಂತೋಷ ಹರಿಯುವುದು.   

ಶುಕ್ರನ ನಕ್ಷತ್ರ ಪರಿವರ್ತನೆಯೊಂದಿಗೆ ಕೆಲವು ರಾಶಿಯವರ ಜಾತಕದಲ್ಲಿ ಶುಕ್ರದೆಸೆ ಆರಂಭವಾಗಲಿದೆ.ಶುಕ್ರ ದೆಸೆಯ ಜೊತೆ ಕುಬೇರ ರಾಜಯೋಗ ಕೂಡಾ ನಡೆಯಲಿದೆ.ಈ  ಕಾರಣದಿಂದಾಗಿ ಈ ರಾಶಿಯವರ ಜೀವನ ಸುಖ ಸಂಪತ್ತಿನಿಂದ ತುಂಬಿ ಹೋಗುವುದು.

ಮೇಷ ರಾಶಿ :ಹಣಕಾಸಿನ ವಿಚಾರದಲ್ಲಿ ನೀವು ಹೆದರಬೇಕಿಲ್ಲ. ಸಾಕ್ಷಾತ್ ಲಕ್ಷ್ಮೀ  ನಿಮ್ಮ ಜಿತೆ ನಿಲ್ಲುವಳು. ಇಲ್ಲಿವರೆಗಿನ ಕಷ್ಟಗಳೆಲ್ಲಾ ಒಂದೇ ಏಟಿಗೆ ಪರಿಹಾರವಾಗುವುದು.  ಇನ್ನೇನಿದ್ದರೂ ನಿಮ್ಮದು ಅಭಿವೃದ್ದಿಯ ಪರ್ವ.    

ವೃಷಭ ರಾಶಿ :ಸಂಪತ್ತು ದಿನೇ ದಿನೇ ವೃದ್ಧಿಯಾಗುತ್ತಲೇ ಹೋಗುವುದು. ಸಾಲದಿಂದ ಮುಕ್ತಿಯಾಗಿ ಸಾಲ ನೀಡುವ ಮಟ್ಟಕ್ಕೆ ಬೆಳೆದು ನಿಲ್ಲುವಿರಿ.ಹೆಜ್ಜೆ ಹೆಜ್ಜೆಯಲ್ಲಿಯೂ ಸುಖ ಹೆಚ್ಚಾಗುವುದು.ಹಣಕಾಸಿನ ಸ್ಥಿತಿ ಸದೃಢವಾಗಿರುವುದು.

ಕುಂಭ ರಾಶಿ:ಅನೇಕ ಹೊಸ ಉದ್ಯೋಗಾವಕಾಶಗಳು ದೊರೆಯಲಿವೆ.ಬಡ್ತಿ ಮೂಲಕ ವೇತನ ಹೆಚ್ಚಳವಾಗುವದು. ಸ್ವಂತ ಮನೆಯ ಕನಸು ನನಸಾಗುವುದು. ದಶ ದಿಕ್ಕುಗಳಿಂದಲೂ ಹಣ ಹರಿದು ಬರುವುದು.    

ಮೀನ ರಾಶಿ :ವ್ಯವಹಾರದಲ್ಲಿ ದೊಡ್ಡ ಮಟ್ಟದ ಯಶಸ್ಸು ಸಿಗುವುದು. ಸೋಲಿನ ಹಾದಿ ಕೂಡಾ ಗೆಲುವಾಗಿ ಮಾರ್ಪಾಡಾಗುವ ಸಮಯ.ಆರ್ಥಿಕ ಬಿಕ್ಕಟ್ಟು ಶಾಶ್ವತವಾಗಿ ಕೊನೆಗೊಳ್ಳುತ್ತದೆ.ಸಂಪತ್ತು ಮತ್ತು ಸಮೃದ್ಧಿಯಲ್ಲಿ ವೃದ್ದಿ ಕಂಡು ಬರುವುದು.    

ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ಮಾಹಿತಿಯನ್ನು ಆಧರಿಸಿದೆ. zee kannada news ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link