ವಿಜಯದಶಮಿಯಲ್ಲಿ ಲಕ್ಷ್ಮೀ ನಾರಾಯಣ ರಾಜಯೋಗದಿಂದ ಈ ರಾಶಿಯವರಿಗೆ ಅಷ್ಟದಿಕ್ಕುಗಳಿಂದಲೂ ಅದೃಷ್ಟ!

Tue, 01 Oct 2024-6:29 am,

ಪ್ರಸ್ತುತ ತುಲಾ ರಾಶಿಯಲ್ಲಿರುವ ಶುಕ್ರ ಅಕ್ಟೋಬರ್ 13ರವರೆಗೂ ಇದೇ ರಾಶಿಯಲ್ಲಿ ಇರಲಿದ್ದಾನೆ. ಅಕ್ಟೋಬರ್ 10ರಂದು ಬುಧ ಈ ರಾಶಿಗೆ ಪ್ರವೇಶಿಸಲಿದ್ದಾನೆ. 

ಬುಧ-ಶುಕ್ರರ ಸಂಯೋಗದಿಂದ ವಿಜಯದಶಮಿ ಸಂದರ್ಭದಲ್ಲಿ ಶುಭಕರ ಲಕ್ಷ್ಮೀ ನಾರಾಯಣ ಯೋಗ ನಿರ್ಮಾಣವಾಗಲಿದೆ. ಇದರಿಂದಾಗಿ ಮೂರು ರಾಶಿಯವರ ಅದೃಷ್ಟವೂ ಖುಲಾಯಿಸಲಿದೆ. 

ಲಕ್ಷ್ಮೀ ನಾರಾಯಣ ಯೋಗದ ಫಲವಾಗಿ ಈ ರಾಶಿಯವರಿಗೆ ಹಣದ ಹರಿವು ಹೆಚ್ಚಾಗಿ ಜೀವನದಲ್ಲಿ ಸುಖ-ಸೌಕರ್ಯಗಳು ಆನಂದವನ್ನು ನೀಡಲಿದೆ. ವೃತ್ತಿಯಲ್ಲಿ ಉನ್ನತ ಹುದ್ದೆ ಅಲಂಕರಿಸುವ ಯೋಗ, ವಿದೇಶ ವ್ಯವಹಾರದಿಂದ ಲಾಭವನ್ನು ಗಳಿಸುವರು. 

ಲಕ್ಷ್ಮೀ ನಾರಾಯಣ ಯೋಗವು ಈ ರಾಶಿಯ ಜ್ನರಿಗೆ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಲಿದೆ. ವೃತ್ತಿಯಲ್ಲಿ ಕಠಿಣ ಪರಿಶ್ರಮದ ಸಂಪೂರ್ಣ ಫಲ ನೀಡಲಿದೆ. ಅಷ್ಟದಿಕ್ಕುಗಳಿಂದಲೂ ಅದೃಷ್ಟ ಒಲಿದು ಎಲ್ಲೆಡೆ ಸುಖವನ್ನೇ ಕಾಣುವಿರಿ. 

ಲಕ್ಷ್ಮೀ ನಾರಾಯಣ ಯೋಗದಿದ್ನಾಯಿ ಈ ರಾಶಿಯವರು ವೃತ್ತಿಯಲ್ಲಿ ಕೀರ್ತಿ, ವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣುವರು. ವಿದೇಶದಲ್ಲಿ ಅಧ್ಯಯನದ ನಿಮ್ಮ ಕನಸು ನನಸಾಗುವುದು. ತಾಯಿ ಲಕ್ಷ್ಮೀ ಕೃಪೆಯಿಂದ ಕೈಹಿಡಿದ ಕೆಲಸಗಳಲೆಲ್ಲಾ ಅದೃಷ್ಟವೇ ಅದೃಷ್ಟ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link