ಈ ರಾಶಿಯವರನ್ನು ಬಿಟ್ಟು ತೊಲಗುವುದು ಸರ್ವ ಕಷ್ಟಗಳು! ನೋವು ದುಃಖಕ್ಕೆ ಜಾಗವೆ ಇಲ್ಲ !ಇನ್ನೇನಿದ್ದರೂ ಐಶಾರಾಮಿ ಬದುಕು, ಸಂತಸದ ಹೊನಲು

Fri, 09 Aug 2024-8:46 am,

ಸಾಮಾನ್ಯವಾಗಿ ಶನಿ, ರಾಹು ಕೇತು ಅಂದ ಕೂಡಲೇ ಕೇವಲ ಕಾಡುವ ಗ್ರಹಗಳು ಎನ್ನುವ ನಂಬಿಕೆಯಿದೆ. ಆದರೆ ಈ ಗ್ರಹಗಳು ಕೈ ಹಿಡಿದರೆ ಯಶಸ್ಸು ಉನ್ನತಿಯನ್ನು ತಡೆದು ನಿಲ್ಲಿಸುವುದು ಯಾರಿಂದಲೂ ಸಾಧ್ಯವಾಗುವುದಿಲ್ಲ. 

ಅದೇ ರೀತಿ ಪಂಚಾಂಗದ ಪ್ರಕಾರ ಕೆಲವು ರಾಶಿಯವರ ಮೇಲೆ ಮುಂದಿನ ೮ ತಿಂಗಳವರೆಗೆ ರಾಹುವಿನ ಕೃಪಾ ದೃಷ್ಟಿ ಇರುತ್ತದೆ.ಇವರು ಇಟ್ಟ ಹೆಜ್ಜೆಯಲ್ಲೆಲ್ಲಾ ಬಂಗಾರವೇ ಬೆಳೆದು ಬರುವಂಥ ಅದೃಷ್ಟ ಇವರ ಪಾಲಿನದ್ದು.  

ವೃಷಭ ರಾಶಿ: ವೃತ್ತಿಜೀವನದಲ್ಲಿ ಹೊಸ ಎತ್ತರಕ್ಕೆ ಏರುವಿರಿ. ನಿಮ್ಮ ಯಶಸ್ಸನ್ನು ತಡೆಯುವುದು ಯಾರಿಂದಲೂ ಸಾಧ್ಯವಾಗುವುದಿಲ್ಲ. ಆದಾಯ ದೊಡ್ಡ ಮಟ್ಟದಲ್ಲಿ ಹೆಚ್ಚುವುದು.

ಕನ್ಯಾ ರಾಶಿ: ಕೌಟುಂಬಿಕ ಜೀವನದಲ್ಲಿನ ಸಮಸ್ಯೆಗಳು ದೂರವಾಗುತ್ತವೆ.ಆರ್ಥಿಕ ಲಾಭಕ್ಕಾಗಿ ಹೊಸ ಅವಕಾಶಗಳು ದೊರೆಯಲಿವೆ.ಆರ್ಥಿಕ ಸಮಸ್ಯೆಗಳಿಂದ ಶಾಶ್ವತ ಮುಕ್ತಿ ದೊರೆಯಲಿದೆ.ಸಾಮಾಜಿಕ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗಲಿದೆ.

ವೃಶ್ಚಿಕ ರಾಶಿ : ಜೀವನದಲ್ಲಿ ಹಣದ ಹರಿವು ಹೆಚ್ಚಾಗುತ್ತದೆ.ವೃತ್ತಿ ಜೀವನದಲ್ಲಿ ಹಲವು ದೊಡ್ಡ ಬದಲಾವಣೆಗಳಾಗುವುದು.ಆರ್ಥಿಕ ಸಮೃದ್ಧಿಯಾಗುವುದು.  

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link